ಆ್ಯಪ್ನಗರ

ನಮ್ಮೂರಿನ ಮಕ್ಕಳಿಗೆ ಸಿದ್ದಾರ್ಥ ರೋಲ್ ಮಾಡೆಲ್ ಆಗಿದ್ದರು: ಸಿಟಿ ರವಿ

ಎಸ್ ಎಂ ಕೃಷ್ಣ ಅವರ ಹೆಸರಲ್ಲಿ ಆಸ್ಪತ್ರೆ ಆರಂಭಿಸುವ ಕನಸು ಕಂಡಿದ್ದರು ಸಿದ್ಧಾರ್ಥ ಎಂದಿದ್ದಾರೆ, ಸಿ ಟಿ ರವಿ.

Vijaya Karnataka Web 30 Jul 2019, 1:46 pm
ಬೆಂಗಳೂರು: ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ ನಾಪತ್ತೆ ಬಗ್ಗೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಸಿ ಟಿ ರವಿ, ಸಿದ್ಧಾರ್ಥ ನಮ್ಮೂರ ಮಕ್ಕಳಿಗೆ ಮಾದರಿಯಾಗಿದ್ದರು ಎಂದಿದ್ದಾರೆ.
Vijaya Karnataka Web C T Ravi


ಸಿದ್ಧಾರ್ಥ ನನ್ನೂರಿನವರು. ನಮ್ಮ ಮಕ್ಕಳಿಗೆ ರೋಲ್ ಮಾಡೆಲ್ ಎನ್ನುತ್ತಿದ್ದೆವು. ಇಂಗ್ಲಿಷ್ ಬಾರದವರಿಗೆ ಕೂಡ ಸಾಕಷ್ಟು ತರಬೇತಿ ನೀಡಿ ಉದ್ಯೋಗ ನೀಡಿದ್ದರು ಎಂದು ಅವರನ್ನು ಕೊಂಡಾಡಿದ್ದಾರೆ.

ಕೃಷ್ಣ ಅವರ ಹೆಸರಲ್ಲಿ ಆಸ್ಪತ್ರೆ ಆರಂಭಿಸುವುದು. ಕೆಎಎಸ್, ಐಎಎಸ್ ತರಬೇತಿ ಕೇಂದ್ರ‌ ಆರಂಭಿಸುವ ಕನಸು ಅವರಿಗಿತ್ತು. ಅವರು ಮಾಡಿದ ಆಸ್ತಿಗಿಂತ ಹೆಚ್ಚು ಸಾಲ ಇದೆ ನಿಜ. ಅವರು ಬದುಕಿ ಬರಲಿ ಎಂಬುದು ನಮ್ಮ ಹಾರೈಕೆ, ಎಂದವರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ