ಆ್ಯಪ್ನಗರ

ತೆಪ್ಪ ಮುಳುಗಿ ನಾಲ್ವರ ಸಾವು

ತೆಪ್ಪ ಮುಳುಗಿ ನಾಲ್ವರ ಸಾವು. ಎಳ್ಳಮವಾಸ್ಯೆ ಹಿನ್ನೆಲೆಯಲ್ಲಿ ಹೊಲಕ್ಕೆ ಹೋಗಿ ಕೆರೆಯಲ್ಲಿ ತೆಪ್ಪದಿಂದ ಆಟವಾಡಲು ಹೋದಾಗ ಘಟನೆ ನಡೆದಿದೆ.

Vijaya Karnataka Web 18 Dec 2017, 9:33 pm
ಬೀದರ್: ತೆಪ್ಪ ಮುಳುಗಿ ನಾಲ್ವರ ಸಾವು. ಎಳ್ಳಮವಾಸ್ಯೆ ಹಿನ್ನೆಲೆಯಲ್ಲಿ ಹೊಲಕ್ಕೆ ಹೋಗಿ ಕೆರೆಯಲ್ಲಿ ತೆಪ್ಪದಿಂದ ಆಟವಾಡಲು ಹೋದಾಗ ಘಟನೆ ನಡೆದಿದೆ.
Vijaya Karnataka Web children killed in a mishap
ತೆಪ್ಪ ಮುಳುಗಿ ನಾಲ್ವರ ಸಾವು


ಕೋಹಿನೂರ್ ಪಹಾಡ್ ಗ್ರಾಮದ ತನಾಜ್ ಬಾನು (15), ತಬ್ರೇಶ್ (12), ಜಿಯಾಬಾನು (15) ಹಾಗೂ ಇಶ್ರತ್ ಬಾನು ಮೃತರು.

ಬಸವಕಲ್ಯಾಣ ತಾಲೂಕಿನ ಭೋಸ್ಗಾ ಹಾಗೂ ಕೋಹಿನೂರ್ ನಡುವಿನ ಕೆರೆಗೆ ಒಟ್ಟು ಏಳು ಜನರು ತೆಪ್ಪದ ಮೂಲಕ ತರಳಿದ್ದರು, ನೀರಿನಲ್ಲಿ ಹಬ್ಬದೂಟದ ಬಳಿಕ ನೀರಿನಲ್ಲಿ ಆಟವಾಡುತ್ತ ಹೋದಾಗ ತೆಪ್ಪ ಮುಳುಗಿದ ಘಟನೆ ನಡೆದಿದೆ ಎನ್ನಲಾಗಿದೆ. ಇಬಾಬ್, ಮೆಹಕ್ ಹಾಗೂ ಬಿಸ್ಮಿಲ್ಲಾ ನೀರಿನಿಂದ ಪಾರಾಗಿ ಬಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ