ಆ್ಯಪ್ನಗರ

ಸಿಎಂ ಪರಿಹಾರ ನಿಧಿಗೆ 2.69 ಕೋಟಿ

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪ್ರಕೃತಿ ವಿಕೋಪದ ಸಂತ್ರಸ್ತರ ನೆರವಿಗಾಗಿ ಈ ತಿಂಗಳ 9 ರಿಂದ ಇದುವರೆಗೆ 2,69,59,825 ರೂ. ದೇಣಿಗೆ ಸಂಗ್ರಹವಾಗಿದೆ.

Vijaya Karnataka 14 Aug 2019, 5:00 am
ಬೆಂಗಳೂರು: ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪ್ರಕೃತಿ ವಿಕೋಪದ ಸಂತ್ರಸ್ತರ ನೆರವಿಗಾಗಿ ಈ ತಿಂಗಳ 9 ರಿಂದ ಇದುವರೆಗೆ 2,69,59,825 ರೂ. ದೇಣಿಗೆ ಸಂಗ್ರಹವಾಗಿದೆ.
Vijaya Karnataka Web cm relief fund
ಸಿಎಂ ಪರಿಹಾರ ನಿಧಿಗೆ 2.69 ಕೋಟಿ


ಇದರೊಂದಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಯಲ್ಲಿ 101.7 ಕೋಟಿ ರೂ. ಲಭ್ಯವಿದೆ. ಮಂಗಳವಾರ 28 ಡಿ.ಡಿ.ಗಳ ಮೂಲಕ 1.83 ಕೋಟಿ ರೂ. ಸೇರಿ 2.50 ಕೋಟಿ ಸಂಗ್ರಹವಾಗಿದೆ. ಪ್ರವಾಹ ಪೀಡಿತರಿಗೆ ನೆರವಾಗಲು ಬಯಸುವವರು ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಈ ಕೆಳಕಂಡ ಖಾತೆಗೆ ನೇರವಾಗಿ ಆನ್‌ಲೈನ್‌ ಮೂಲಕ ವರ್ಗಾಯಿಸಬಹುದು ಇಲ್ಲವೇ ಚೆಕ್‌/ ಡಿ.ಡಿ.ಗಳ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆಗೆ ಕಳುಹಿಸಬಹುದು.

ಖಾತೆಯ ಹೆಸರು: ಚೀಫ್‌ ಮಿನಿಸ್ಟರ್‌ ರಿಲೀಫ್‌ ಫಂಡ್‌, ನ್ಯಾಚುರಲ್‌ ಕಲಾಮಿಟಿ

ಬ್ಯಾಂಕ್‌ ಹೆಸರು: ಎಸ್‌ಬಿಐ ಬ್ಯಾಂಕ್‌ (ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ)

ಶಾಖೆ: ವಿಧಾನಸೌಧ ಶಾಖೆ, ಬೆಂಗಳೂರು

ಖಾತೆ ಸಂಖ್ಯೆ:37887098605

ಐಎಫ್‌ಎಸ್‌ಸಿ ಕೋಡ್‌: ಎಸ್‌ಬಿಐಎನ್‌ 0040277

ಎಂಐಸಿಆರ್‌ ಸಂಖ್ಯೆ:560002419

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ