ರಾಜ್ಯದಲ್ಲಿ ಕೊರೊನಾ ನಾಗಾಲೋಟ..! 7 ಸಾವಿರ ಸಮೀಪ ಹೊಸ ಕೇಸ್; ಚೇತರಿಕೆಯಲ್ಲಿ ಏರಿಕೆ
ಕರ್ನಾಟಕದಲ್ಲಿ ಕೊರೊನಾ ವೈರಸ್ ನಾಗಾಲೋಟ ಮುಂದುವರೆದಿದೆ. ಗುರುವಾರ ಒಂದೇ ದಿನ 6805 ಪಾಸಿಟಿವ್ ಕೇಸ್ಗಳು ಕಂಡುಬಂದಿವೆ. ಇದು ಇಲ್ಲಿವರೆಗಿನ ದಾಖಲೆಯಾಗಿದ್ದು, ಗುಣಮುಖ ಪ್ರಮಾಣವೂ ಕೂಡ ರಾಜ್ಯದಲ್ಲಿ ಹೆಚ್ಚಿರುವುದು ಸಮಾಧಾನ ತಂದಿದೆ.
Vijaya Karnataka Web 6 Aug 2020, 8:35 pm
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ನಾಗಾಲೋಟ ಮುಂದುವರೆದಿದೆ. ಗುರುವಾರ ಒಂದೇ ದಿನ 6805 ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, ಇದು ಇಲ್ಲಿವರೆಗಿನ ದಾಖಲೆಯಾಗಿದೆ. ಜೊತೆಗೆ ಒಂದೇ ದಿನ 5602 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವುದು ರಾಜ್ಯದ ಜನತೆಗೆ ಸಮಾಧಾನ ತಂದಿದೆ. ಶುಕ್ರವಾರ 93 ಜನ ಕೊರೊನಾದಿಂದ ಸಾವನ್ನಪ್ಪಿದ್ದಾರೆ.
ಹೊಸ ಪ್ರಕರಣಗಳೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,58,254ಕ್ಕೆ ಏರಿದೆ. ಇದರಲ್ಲಿ 80,281 ಜನ ಗುಣಮುಖರಾಗಿದ್ದು, 75,068 ಪ್ರಕರಣಗಳು ಸಕ್ರಿಯವಾಗಿವೆ. ಸಕ್ರಿಯ ಪ್ರಕರಣಗಳಿಗಿಂತ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ ಹೆಚ್ಚಿರುವುದು ಆತಂಕ ಕಡಿಮೆಯಾಗಿದೆ. ಇದುವರೆಗೂ 2897 ಜನ ಕೊರೊನಾ ಕಾರಣದಿಂದ ಸಾವನ್ನಪ್ಪಿದ್ದಾರೆ.
ಬೆಂಗಳೂರಿನಲ್ಲಿ ಸೋಂಕು ಮತ್ತೆ ತೀವ್ರಗೊಂಡಿದೆ. ಶುಕ್ರವಾರ 2,544 ಪಾಸಿಟಿವ್ ಪ್ರಕರಣಗಳು ರಾಜಧಾನಿಯಲ್ಲಿ ಕಂಡುಬಂದಿವೆ. ಹೊಸ ಪ್ರಕರಣಗಳೊಂದಿಗೆ ಸೋಂಕಿತರ ಸಂಖ್ಯೆ 67,425ಕ್ಕೆ ಏರಿದೆ. ಇದರಲ್ಲಿ 33,932 ಜನ ಗುಣಮುಖರಾಗಿದ್ದರೆ, 1,178 ಜನ ಸೋಂಕಿನ ಕಾರಣಕ್ಕೆ ಸಾವನ್ನಪ್ಪಿದ್ದರು. 32,314 ಪ್ರಕರಣಗಳು ಸಕ್ರಿಯವಾಗಿವೆ.
ರಾಜ್ಯದಲ್ಲಿ ಮುಂದುವರೆದ ಕೊರೊನಾ ಹಾವು-ಏಣಿ ಆಟ..! 5,000+ ಪಾಸಿಟಿವ್; 1.5 ಲಕ್ಷ ದಾಟಿದ ಸೋಂಕು
ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಕೊರೊನಾ ಅಬ್ಬರ ಮುಂದುವರೆದಿದ್ದು, 431 ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ. ಮೈಸೂರಿನಲ್ಲಿ 361, ಶಿವಮೊಗ್ಗ 292, ಬೆಳಗಾವಿ 229, ಉಡುಪಿ 217, ಧಾರವಾಡ 212, ದಾವಣಗೆರೆ 197, ಕಲಬುರಗಿ 196, ರಾಯಚೂರು 181 ಮತ್ತು ದಕ್ಷಿಣ ಕನ್ನಡದಲ್ಲಿ 173 ಪ್ರಕರಣಗಳು ಪತ್ತೆಯಾಗಿವೆ.
ರಾಜ್ಯದಲ್ಲಿ ಮತ್ತೆ ವೇಗ ಪಡೆದ ಕೊರೊನಾ..! 6,000+ ಪಾಸಿಟಿವ್; ಹೊಸ ಕೇಸ್ಗಳಿಗಿಂತ ಚೇತರಿಕೆಯೇ ಹೆಚ್ಚು..!
ಬಾಗಲಕೋಟೆ 168, ತುಮಕೂರು 160, ಹಾಸನ 158, ಮಂಡ್ಯ 134, ಗದಗ 124, ಚಿಕ್ಕಬಳ್ಳಾಪುರ 117, ಕೋಲಾರ 107, ಬೀದರ್ 98, ಚಾಮರಾಜನಗರ 95, ಉತ್ತರ ಕನ್ನಡ 77, ಹಾವೇರಿ 64, ಚಿಕ್ಕಮಗಳೂರು 59, ವಿಜಯಪುರ 58, ಚಿತ್ರದುರ್ಗ 58, ಕೊಡಗು 51, ರಾಮನಗರ 41, ಯಾದಗಿರಿ 37 ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 34 ಪ್ರಕರಣಗಳು ಕಂಡುಬಂದಿವೆ.
ರಾಜ್ಯದಲ್ಲಿ ತಗ್ಗಿದ ಕೊರೊನಾ ವೇಗ..! ಗುಣಮುಖದಲ್ಲಿ ದಾಖಲೆ; ಹೊಸ ಕೇಸ್ಗಳಿಗಿಂತ ಚೇತರಿಕೆಯೇ ಹೆಚ್ಚು
ಹೊಸ ಪ್ರಕರಣಗಳೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,58,254ಕ್ಕೆ ಏರಿದೆ. ಇದರಲ್ಲಿ 80,281 ಜನ ಗುಣಮುಖರಾಗಿದ್ದು, 75,068 ಪ್ರಕರಣಗಳು ಸಕ್ರಿಯವಾಗಿವೆ. ಸಕ್ರಿಯ ಪ್ರಕರಣಗಳಿಗಿಂತ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ ಹೆಚ್ಚಿರುವುದು ಆತಂಕ ಕಡಿಮೆಯಾಗಿದೆ. ಇದುವರೆಗೂ 2897 ಜನ ಕೊರೊನಾ ಕಾರಣದಿಂದ ಸಾವನ್ನಪ್ಪಿದ್ದಾರೆ.
ಬೆಂಗಳೂರಿನಲ್ಲಿ ಸೋಂಕು ಮತ್ತೆ ತೀವ್ರಗೊಂಡಿದೆ. ಶುಕ್ರವಾರ 2,544 ಪಾಸಿಟಿವ್ ಪ್ರಕರಣಗಳು ರಾಜಧಾನಿಯಲ್ಲಿ ಕಂಡುಬಂದಿವೆ. ಹೊಸ ಪ್ರಕರಣಗಳೊಂದಿಗೆ ಸೋಂಕಿತರ ಸಂಖ್ಯೆ 67,425ಕ್ಕೆ ಏರಿದೆ. ಇದರಲ್ಲಿ 33,932 ಜನ ಗುಣಮುಖರಾಗಿದ್ದರೆ, 1,178 ಜನ ಸೋಂಕಿನ ಕಾರಣಕ್ಕೆ ಸಾವನ್ನಪ್ಪಿದ್ದರು. 32,314 ಪ್ರಕರಣಗಳು ಸಕ್ರಿಯವಾಗಿವೆ.
ರಾಜ್ಯದಲ್ಲಿ ಮುಂದುವರೆದ ಕೊರೊನಾ ಹಾವು-ಏಣಿ ಆಟ..! 5,000+ ಪಾಸಿಟಿವ್; 1.5 ಲಕ್ಷ ದಾಟಿದ ಸೋಂಕು
ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಕೊರೊನಾ ಅಬ್ಬರ ಮುಂದುವರೆದಿದ್ದು, 431 ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ. ಮೈಸೂರಿನಲ್ಲಿ 361, ಶಿವಮೊಗ್ಗ 292, ಬೆಳಗಾವಿ 229, ಉಡುಪಿ 217, ಧಾರವಾಡ 212, ದಾವಣಗೆರೆ 197, ಕಲಬುರಗಿ 196, ರಾಯಚೂರು 181 ಮತ್ತು ದಕ್ಷಿಣ ಕನ್ನಡದಲ್ಲಿ 173 ಪ್ರಕರಣಗಳು ಪತ್ತೆಯಾಗಿವೆ.
ರಾಜ್ಯದಲ್ಲಿ ಮತ್ತೆ ವೇಗ ಪಡೆದ ಕೊರೊನಾ..! 6,000+ ಪಾಸಿಟಿವ್; ಹೊಸ ಕೇಸ್ಗಳಿಗಿಂತ ಚೇತರಿಕೆಯೇ ಹೆಚ್ಚು..!
ಬಾಗಲಕೋಟೆ 168, ತುಮಕೂರು 160, ಹಾಸನ 158, ಮಂಡ್ಯ 134, ಗದಗ 124, ಚಿಕ್ಕಬಳ್ಳಾಪುರ 117, ಕೋಲಾರ 107, ಬೀದರ್ 98, ಚಾಮರಾಜನಗರ 95, ಉತ್ತರ ಕನ್ನಡ 77, ಹಾವೇರಿ 64, ಚಿಕ್ಕಮಗಳೂರು 59, ವಿಜಯಪುರ 58, ಚಿತ್ರದುರ್ಗ 58, ಕೊಡಗು 51, ರಾಮನಗರ 41, ಯಾದಗಿರಿ 37 ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 34 ಪ್ರಕರಣಗಳು ಕಂಡುಬಂದಿವೆ.
ರಾಜ್ಯದಲ್ಲಿ ತಗ್ಗಿದ ಕೊರೊನಾ ವೇಗ..! ಗುಣಮುಖದಲ್ಲಿ ದಾಖಲೆ; ಹೊಸ ಕೇಸ್ಗಳಿಗಿಂತ ಚೇತರಿಕೆಯೇ ಹೆಚ್ಚು