ಆ್ಯಪ್ನಗರ

ಶಿಖಾ ವಿರುದ್ಧ ಭ್ರಷ್ಟಾಚಾರದ ದೂರು

ಪದವಿ ಪೂರ್ವ ಶಿಕ್ಷಣ ಮಂಡಳಿ ನಿರ್ದೇಶಕಿ ಶಿಖಾ ಹಾಗೂ ಸಹಾಯಕ ನಿರ್ದೇಶಕಿ ಡಿ.ಕೆ.ಸುಧಾ ಅವರ ವಿರುದ್ಧ ಏಳು ಪುಟಗಳ ಭ್ರಷ್ಟಾಚಾರ ಆರೋಪದ ದೂರನ್ನು ಮೈಸೂರಿನ ಪ.ಮಲ್ಲೇಶ್‌ ಎಂಬುವವರು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರಿಗೆ ದೂರು ಸಲ್ಲಿಸಿದ್ದಾರೆ.

Vijaya Karnataka 1 Sep 2018, 8:29 am
ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಮಂಡಳಿ ನಿರ್ದೇಶಕಿ ಶಿಖಾ ಹಾಗೂ ಸಹಾಯಕ ನಿರ್ದೇಶಕಿ ಡಿ.ಕೆ.ಸುಧಾ ಅವರ ವಿರುದ್ಧ ಏಳು ಪುಟಗಳ ಭ್ರಷ್ಟಾಚಾರ ಆರೋಪದ ದೂರನ್ನು ಮೈಸೂರಿನ ಪ.ಮಲ್ಲೇಶ್‌ ಎಂಬುವವರು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರಿಗೆ ದೂರು ಸಲ್ಲಿಸಿದ್ದಾರೆ.
Vijaya Karnataka Web Shikha


ಶುಕ್ರವಾರ ವಿಧಾನಸೌಧದಲ್ಲಿ ದೂರು ಸಲ್ಲಿಸಿದ ಮಲ್ಲೇಶ್‌ ''ಪರೀಕ್ಷೆಗಳ ಸುಧಾರಣೆ, ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆ ಹಾಗೂ ಉಪನ್ಯಾಸಕರು, ಪ್ರಾಂಶುಪಾಲರ ವರ್ಗಾವಣೆಯಲ್ಲಿಯೂ ನಿಯಮಗಳನ್ನು ಉಲ್ಲಂಘಿಸಿ ಭ್ರಷ್ಟಾಚಾರ ನಡೆಸಿದ್ದಾರೆ,'' ಎಂದು ದೂರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ