ಆ್ಯಪ್ನಗರ

ಲವ ಕುಶರಂತೆ ಕೆಲಸ ಮಾಡಿ : ದೇವೇಗೌಡ

ನೀವು ಮತ್ತು ಕುಮಾರಸ್ವಾಮಿ ಲವ ಕುಶನ ರೀತಿ ಕೆಲಸ ಮಾಡಿ ಎಂದು ದೇವೇಗೌಡರು ಮಾಜಿ ಸಚಿವ ಎಚ್‌.ಜಿ. ರಾಮುಲು ಅವರ ಪುತ್ರ ಶ್ರೀನಾಥ್ ಅವರ ಕೈ ಹಿಡಿದು ಹೇಳಿದ್ದಾರೆ.

Vijaya Karnataka Web 5 Feb 2018, 12:04 pm
ಬೆಂಗಳೂರು: ಮಾಜಿ ಸಚಿವ ಎಚ್.ಜಿ.ರಾಮುಲು ನಿವಾಸದಲ್ಲಿ ಮಾತನಾಡಿದ ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಅವರು, ನೀವು ಮತ್ತು ಕುಮಾರಸ್ವಾಮಿ ಲವ ಕುಶನ ರೀತಿ ಕೆಲಸ ಮಾಡಿ ಎಂದು ಎಚ್‌.ಜಿ. ರಾಮುಲು ಅವರ ಪುತ್ರ ಶ್ರೀನಾಥ್ ಅವರ ಕೈ ಹಿಡಿದು ಹೇಳಿದ್ದಾರೆ.
Vijaya Karnataka Web deve gowda visit former mp ramulu house
ಲವ ಕುಶರಂತೆ ಕೆಲಸ ಮಾಡಿ : ದೇವೇಗೌಡ


ರಾಮುಲು ಅವರ ಪುತ್ರ ಶ್ರೀನಾಥ್ ಹೈದರಾಬಾದ್ ಕರ್ನಾಟಕದಲ್ಲಿ ಹುಲಿ ಇದ್ದ ಹಾಗೆ, ಅವರು ನಮ್ಮ ಪಕ್ಷಕ್ಕೆ ಬರುತ್ತಿರುವುದು ಬಹಳ ಸಂತಸದ ದಿನ ಎಂದರು .

ಜೆಡಿಎಸ್ ಪರ್ಸೆಂಟೇಜ್ ಜೀರೊ ಅಂದ ಪುಣ್ಯಾತ್ಮರೂ ಇದ್ದಾರೆ, ಮಾರ್ಚ್ ಹೊತ್ತಿಗೆ ಬನ್ನಿ. ಜೆಡಿಎಸ್ ಎಲ್ಲಿಗೆ ಬರುತ್ತದೆ ನೋಡೋಣ. ರಾಜ್ಯದ ಒಳಿತಿಗಾಗಿ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ