ಬೆಂಗಳೂರು: ಮಾಜಿ ಸಚಿವ ಎಚ್.ಜಿ.ರಾಮುಲು ನಿವಾಸದಲ್ಲಿ ಮಾತನಾಡಿದ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು, ನೀವು ಮತ್ತು ಕುಮಾರಸ್ವಾಮಿ ಲವ ಕುಶನ ರೀತಿ ಕೆಲಸ ಮಾಡಿ ಎಂದು ಎಚ್.ಜಿ. ರಾಮುಲು ಅವರ ಪುತ್ರ ಶ್ರೀನಾಥ್ ಅವರ ಕೈ ಹಿಡಿದು ಹೇಳಿದ್ದಾರೆ.
ರಾಮುಲು ಅವರ ಪುತ್ರ ಶ್ರೀನಾಥ್ ಹೈದರಾಬಾದ್ ಕರ್ನಾಟಕದಲ್ಲಿ ಹುಲಿ ಇದ್ದ ಹಾಗೆ, ಅವರು ನಮ್ಮ ಪಕ್ಷಕ್ಕೆ ಬರುತ್ತಿರುವುದು ಬಹಳ ಸಂತಸದ ದಿನ ಎಂದರು .
ಜೆಡಿಎಸ್ ಪರ್ಸೆಂಟೇಜ್ ಜೀರೊ ಅಂದ ಪುಣ್ಯಾತ್ಮರೂ ಇದ್ದಾರೆ, ಮಾರ್ಚ್ ಹೊತ್ತಿಗೆ ಬನ್ನಿ. ಜೆಡಿಎಸ್ ಎಲ್ಲಿಗೆ ಬರುತ್ತದೆ ನೋಡೋಣ. ರಾಜ್ಯದ ಒಳಿತಿಗಾಗಿ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.
ರಾಮುಲು ಅವರ ಪುತ್ರ ಶ್ರೀನಾಥ್ ಹೈದರಾಬಾದ್ ಕರ್ನಾಟಕದಲ್ಲಿ ಹುಲಿ ಇದ್ದ ಹಾಗೆ, ಅವರು ನಮ್ಮ ಪಕ್ಷಕ್ಕೆ ಬರುತ್ತಿರುವುದು ಬಹಳ ಸಂತಸದ ದಿನ ಎಂದರು .
ಜೆಡಿಎಸ್ ಪರ್ಸೆಂಟೇಜ್ ಜೀರೊ ಅಂದ ಪುಣ್ಯಾತ್ಮರೂ ಇದ್ದಾರೆ, ಮಾರ್ಚ್ ಹೊತ್ತಿಗೆ ಬನ್ನಿ. ಜೆಡಿಎಸ್ ಎಲ್ಲಿಗೆ ಬರುತ್ತದೆ ನೋಡೋಣ. ರಾಜ್ಯದ ಒಳಿತಿಗಾಗಿ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.