ಆ್ಯಪ್ನಗರ

ದೇಶಕ್ಕೆ ನನ್ನ ಕೊಡುಗೆಯೇನೆಂದು ದಿಲ್ಲಿಗೆ ತೆರಳಿ ತಿಳಿಸುವೆ: ಎಚ್‌ಡಿಡಿ

''ದೇಶದ ಅಭಿವೃದ್ಧಿಗೆ ನೀಡಿದ ಕೊಡುಗೆಯೇನೆಂದು ದಿಲ್ಲಿಗೆ ತೆರಳಿ ನರೇಂದ್ರ ಮೋದಿ ಅವರಿಗೆ ತಿಳಿಸುತ್ತೇನೆ''ಎಂದು ಮಾಜಿ ಪ್ರಧಾನಿ ಎಚ್‌ಡಿ...

Vijaya Karnataka 11 Feb 2019, 5:00 am
ಬೆಂಗಳೂರು: ''ದೇಶದ ಅಭಿವೃದ್ಧಿಗೆ ನೀಡಿದ ಕೊಡುಗೆಯೇನೆಂದು ದಿಲ್ಲಿಗೆ ತೆರಳಿ ನರೇಂದ್ರ ಮೋದಿ ಅವರಿಗೆ ತಿಳಿಸುತ್ತೇನೆ''ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ.
Vijaya Karnataka Web hddevegowda


ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿ,''ದೇವೇಗೌಡರು ಸೋ ಕಾಲ್ಡ್‌ ಮಣ್ಣಿನ ಮಗ. ರೈತರಿಗೆ ಅವರು ಮಾಡಿದ್ದೇನೆಂಬ ಟೀಕೆ ಬಂದಿದೆ. ಇಂಥ ಹಗುರ ಮಾತುಗಳಿಗೆ ಉತ್ತರಿಸಲು ದಿಲ್ಲಿಗೇ ಹೋಗುತ್ತೇನೆ. ಕಳೆದ 58 ವರ್ಷದ ರಾಜಕೀಯ ಜೀವನದಲ್ಲಿ ರಾಜ್ಯ ಮತ್ತು ರಾಷ್ಟ್ರಕ್ಕೆ ನನ್ನ ಕೊಡುಗೆಯೇನು ಎಂಬ ವಿವರ ಒದಗಿಸುವೆ. ರೈತರು, ನೀರಾವರಿ ಸಂಬಂಧ ಕೈಗೊಂಡ ಕ್ರಮಗಳ ಮಾಹಿತಿ ನೀಡವೆ,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ