ಆ್ಯಪ್ನಗರ

ನಿಮ್ಮಲ್ಲಿನ ಗೊಂದಲ್ಲಕ್ಕೆ ನಮ್ಮ ದೂಷಿಸಬೇಡಿ- ಸಿದ್ದರಾಮಯ್ಯಗೆ ಕರೆ ಮಾಡಿ ಬಿಸಿ ಮುಟ್ಟಿಸಿದ ಗೌಡರು

''ಬಿಡಿಎ ಅಧ್ಯಕ್ಷರ ನೇಮಕಕ್ಕೆ ಒಪ್ಪಿಗೆ ಸೂಚಿಸಲು ತೊಂದರೆಯಿರಲಿಲ್ಲ. ಆದರೆ, ಡಿಸಿಎಂ ಅವರೇ ಇದು ಬೇಡವೆಂದಿದ್ದಾರೆ. ಹಾಗಾಗಿ ನಾನೇನು ಮಾಡಲಿ? ಇದಕ್ಕಾಗಿ ನಮ್ಮನ್ನು ದೂಷಿಸಬೇಡಿ ಎಂದು ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕರೆಮಾಡಿದ್ದ ಗೌಡರು ಹೇಳಿದ್ದಾರೆಂದು ಗೊತ್ತಾಗಿದೆ.

Vijaya Karnataka 7 Jan 2019, 7:45 am
ನಿಗಮ ಮಂಡಳಿ ನೇಮಕ ವಿಚಾರದಲ್ಲಿ ನಿಮ್ಮ ಪಕ್ಷದಲ್ಲೇ ಗೊಂದಲವಿರುವುದಾಗಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಕಾಂಗ್ರೆಸ್‌ ನಾಯಕರಿಗೆ ಬಿಸಿ ಮುಟ್ಟಿಸಿದ್ದಾರೆ.
Vijaya Karnataka Web DeveGowda


''ಬಿಡಿಎ ಅಧ್ಯಕ್ಷರ ನೇಮಕಕ್ಕೆ ಒಪ್ಪಿಗೆ ಸೂಚಿಸಲು ತೊಂದರೆಯಿರಲಿಲ್ಲ. ಆದರೆ, ಡಿಸಿಎಂ ಅವರೇ ಇದು ಬೇಡವೆಂದಿದ್ದಾರೆ. ಹಾಗಾಗಿ ನಾನೇನು ಮಾಡಲಿ? ಇದಕ್ಕಾಗಿ ನಮ್ಮನ್ನು ದೂಷಿಸಬೇಡಿ ಎಂದು ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕರೆಮಾಡಿದ್ದ ಗೌಡರು ಹೇಳಿದ್ದಾರೆಂದು ಗೊತ್ತಾಗಿದೆ.

ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಬಗ್ಗೆ ಚರ್ಚಿಸಲು ತಮ್ಮ ನಿವಾಸಕ್ಕೆ ಬಂದಿದ್ದ ರಾಮಲಿಂಗಾರೆಡ್ಡಿ ಬಳಿಯೂ ಗೌಡರು ಇದೇ ವಿಚಾರ ಹಂಚಿಕೊಂಡರು. ಕಾಂಗ್ರೆಸ್‌ನಲ್ಲೇ ಸಾಕಷ್ಟು ಆಂತರಿಕ ಸಂಘರ್ಷ ಇಟ್ಟುಕೊಂಡು ನಮ್ಮನ್ನು ದೂರುವುದು ಅಭ್ಯಾಸವಾಗಿ ಬಿಟ್ಟಿದೆಯೆಂದು ಆಕ್ಷೇಪಿಸಿದರು ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ