ಆ್ಯಪ್ನಗರ

26 ಮಂದಿ ಡಿವೈಎಸ್‌ಪಿಗಳ ವರ್ಗಾವಣೆ

ನೂತನ ಸರಕಾರದಲ್ಲಿ ಪೊಲೀಸ್‌ ಅಧಿಕಾರಿಗಳ ವರ್ಗಾವಣೆ ಮುಂದುವರಿದಿದ್ದು ಸೋಮವಾರ 24 ಮಂದಿ ಡಿವೈಎಸ್‌ಪಿಗಳನ್ನು ವರ್ಗಾವಣೆ ಮಾಡಲಾಗಿದೆ.

Vijaya Karnataka 20 Aug 2019, 5:00 am
ಬೆಂಗಳೂರು : ನೂತನ ಸರಕಾರದಲ್ಲಿ ಪೊಲೀಸ್‌ ಅಧಿಕಾರಿಗಳ ವರ್ಗಾವಣೆ ಮುಂದುವರಿದಿದ್ದು ಸೋಮವಾರ 24 ಮಂದಿ ಡಿವೈಎಸ್‌ಪಿಗಳನ್ನು ವರ್ಗಾವಣೆ ಮಾಡಲಾಗಿದೆ.
Vijaya Karnataka Web dysp transfar
26 ಮಂದಿ ಡಿವೈಎಸ್‌ಪಿಗಳ ವರ್ಗಾವಣೆ


ಬೆಂಗಳೂರು ಸಿಸಿಬಿಯ ನಾಲ್ವರು ಡಿವೈಎಸ್‌ಪಿಗಳನ್ನು ಒಂದೇ ದಿನ ಎತ್ತಂಗಡಿ ಮಾಡಲಾಗಿದ್ದು ಈ ಜಾಗಕ್ಕೆ ಹೊರ ಜಿಲ್ಲೆಗಳಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿಗಳನ್ನು ನೇಮಿಸಲಾಗಿದೆ.

ಸ್ಥಳ ನಿರೀಕ್ಷಣೆಯಲ್ಲಿದ್ದ ಹೆಚ್‌.ಶ್ರೀನಿವಾಸ್‌, ಎಸ್‌.ಟಿ.ಸಿದ್ದಲಿಂಗಪ್ಪ, ಮುರಳಿ ಹೆಚ್‌.ಎಸ್‌, ಎಮ್‌.ಶಿವಶಂಕರ್‌, ಟಿ.ಬಷೀರ್‌ ಅಹಮದ್‌, ಪುಟ್ಟ ಮಾದಯ್ಯ,ಲಕ್ಷ್ಮಣ್‌ ನಾಯಕ್‌ ಶಿರಕೋಳ್‌ ಅವರುಗಳನ್ನು ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆ ಮಾಡಲಾಗಿದೆ. ಬಿ.ಎಸ್‌.ಬಾಲಚಂದ್ರಬೆಳಗಾವಿ ಐಜಿಪಿ ಕಚೇರಿಗೆ, ಸಂಗಪ್ಪ ಟಿ ಹುಣಸಿಕಟ್ಟಿ ಡಿಸಿಆರ್‌ಇ ವಿಜಯಪುರ, ರವೀಂದ್ರನಾಥ್‌ ಎಸ್‌ ಜಹಗೀರ್‌ದಾರ್‌, ಧರ್ಮಪ್ಪ ಎನ್‌.ಎಮ್‌, ಮೊಹಮದ್‌ ಹುಮಾಯೂನ್‌ ನಾಗ್ತೆ, ಪರಮೇಶ್ವರ್‌ ಹೆಗ್ಡೆ, ರಾಜಾ ಇಮಾಮ್‌ ಖಾಸಿಮ್‌, ಕೆ.ಎನ್‌.ರಮೇಶ್‌, ಬಿ.ಎಲ್‌.ವೇಣುಗೋಪಾಲ್‌ಮೋಹನ್‌ಕುಮಾರ್‌ ಬಿ.ಎನ್‌, ಬಾಲರಾಜು ಅವರುಗಳು ಸಿಐಡಿಗೆ ವರ್ಗಾವಣೆಗೊಂಡಿದ್ದಾರೆ. ಜೆ.ಜೆ.ತಿರುಮಲೇಶ್‌, ದಾವಣಗೆರೆ ಐಜಿ ಕಚೇರಿಗೆ, ಸದಾನಂದ ಎ.ತಿಪ್ಪಣ್ಣನವರ್‌ ಭ್ರಷ್ಟಾಚಾರ ನಿಗ್ರಹ ದಳಕ್ಕೆ, ಡಿ.ಟಿ.ವಿರೂಪಾಕ್ಷ ವಿವಿಐಪಿ ಭದ್ರತೆ, ರಘುಕುಮಾರ್‌ ವಿ ಹೊಸಪೇಟೆ ಉಪವಿಭಾಗ ಬಳ್ಳಾರಿ, ಎಸ್‌.ಎಸ್‌.ಕಾಶಿ ಅವರನ್ನು ಬೆಂಗಳೂರು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ