ಆ್ಯಪ್ನಗರ

ನೌಕರರಿಗೆ ಹೊಸ ವರ್ಷದ ಉಡುಗೊರೆ ಪಿಂಚಣಿ ಅರ್ಹತೆ ಸೇವಾವಧಿ ಇಳಿಕೆ

ರಾಜ್ಯ ಸರಕಾರಿ ನೌಕರರಿಗೆ ಇದೀಗ ಹೊಸ ವರ್ಷದ ಮತ್ತೊಂದು ಉಡುಗೊರೆ ಲಭಿಸಿದ್ದು, ಪೂರ್ಣ ಪ್ರಮಾಣದಲ್ಲಿ ಪಿಂಚಣಿ ಪಡೆಯಲು ನಿಗದಿಯಾಗಿದ್ದ ಅರ್ಹತಾ ...

Vijaya Karnataka 12 Jan 2019, 5:00 am
ಬೆಂಗಳೂರು: ರಾಜ್ಯ ಸರಕಾರಿ ನೌಕರರಿಗೆ ಇದೀಗ ಹೊಸ ವರ್ಷದ ಮತ್ತೊಂದು ಉಡುಗೊರೆ ಲಭಿಸಿದ್ದು, ಪೂರ್ಣ ಪ್ರಮಾಣದಲ್ಲಿ ಪಿಂಚಣಿ ಪಡೆಯಲು ನಿಗದಿಯಾಗಿದ್ದ ಅರ್ಹತಾ ಸೇವಾವಧಿಯನ್ನು 33ರಿಂದ 30 ವರ್ಷಗಳಿಗೆ ಇಳಿಕೆ ಮಾಡಿ ರಾಜ್ಯ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ.
Vijaya Karnataka Web employee pension age
ನೌಕರರಿಗೆ ಹೊಸ ವರ್ಷದ ಉಡುಗೊರೆ ಪಿಂಚಣಿ ಅರ್ಹತೆ ಸೇವಾವಧಿ ಇಳಿಕೆ


ಹೊಸ ವರ್ಷದ ಜನವರಿ 1 ರಿಂದಲೇ ಇದು ಜಾರಿಗೆ ಬರುವಂತೆ ರಾಜ್ಯ ಸರಕಾರ ಶುಕ್ರವಾರ ಅಧಿಕೃತ ಆದೇಶ ಹೊರಡಿಸಿದೆ. 6ನೇ ರಾಜ್ಯ ವೇತನ ಆಯೋಗ ಈ ಸಂಬಂಧ ಶಿಫಾರಸು ಮಾಡಿತ್ತು. ಈ ಉದ್ದೇಶಕ್ಕಾಗಿ ಕರ್ನಾಟಕ ನಾಗರಿಕ ಸೇವಾ ನಿಯಮಗಳಲ್ಲೂ ಅವಶ್ಯಕ ತಿದ್ದುಪಡಿ ಮಾಡುವ ನಿರ್ಧಾರ ಪ್ರಕಟಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ