ಆ್ಯಪ್ನಗರ

ನಂಗೇ ನೋಟೀಸ್ ನೀಡಲು ಯಾರವನು ಬಾಲಕೃಷ್ಣನ್, ಎಲ್ಲಿದ್ದಿಯಪ್ಪ ಎಂದ ಕುಮಾರಸ್ವಾಮಿ!

ಆದಾಯ ತೆರಿಗೆ ಇಲಾಖೆ ಅಧಿಕಾರಿ ಬಾಲಕೃಷ್ಣನ್‌ ವಿರುದ್ಧ ಸಿಎಂ ಕುಮಾರಸ್ವಾಮಿ ಮತ್ತೆ ಏಕವಚನದಲ್ಲಿ ಹರಿಹಾಯ್ದಿದ್ದಾರೆ...

Vijaya Karnataka 10 Apr 2019, 10:02 am
ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿ ಬಾಲಕೃಷ್ಣನ್‌ ವಿರುದ್ಧ ಸಿಎಂ ಕುಮಾರಸ್ವಾಮಿ ಮತ್ತೆ ಏಕವಚನದಲ್ಲಿ ಹರಿಹಾಯ್ದಿದ್ದಾರೆ.
Vijaya Karnataka Web hdk2


ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ಚುನಾವಣೆ ಸಭೆಯಲ್ಲಿ ಮಾತನಾಡಿ ಅವರು ''ನನಗೆ ನೋಟಿಸ್‌ ಕೊಡಲು ಯಾರಿವನು ಬಾಲಕೃಷ್ಣನ್‌? ರಾಜ್ಯಪಾಲರಾಗುವ ಆಸೆಯಿಂದ ಅವರು ಹೀಗೆಲ್ಲ ಮಾಡುತ್ತಿದ್ದಾರೆ. ಇವರು ಕೊಟ್ಟ ದೂರು ಟೈಪ್‌ ಮಾಡಿದ್ದು ಬಿಜೆಪಿ ಹೆಡ್‌ ಕ್ವಾರ್ಟರ್‌ನಲ್ಲಿ. ಮೋದಿ ದರ್ಬಾರ್‌ ಇನ್ನು 15 ದಿನ ಮಾತ್ರ. ಪದೇಪದೆ ನನ್ನ ಕಾರು ಚೆಕ್‌ ಮಾಡಿಸುತ್ತಾರೆ. ನೂರಾರು ಮಂದಿಯನ್ನು ಬಿಟ್ಟು ಐಟಿ ದಾಳಿ ಮಾಡಿಸುತ್ತಾರೆ. ನಾನು ಇದಕ್ಕೆಲ್ಲ ಕೇರ್‌ ಮಾಡೋದಿಲ್ಲ,'' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ