ಆ್ಯಪ್ನಗರ

ಕಾಂಗ್ರೆಸ್‌ ಸೇರಲ್ಲ : ಬಸವರಾಜ ದಡೇಸುಗೂರ್‌

ತಾವು ಕಾಂಗ್ರೆಸ್‌ ಸೇರುವುದಿಲ್ಲ. ಈ ಕುರಿತು ಸುದ್ದಿಯಾಗಿರುವುದು ಊಹಾಪೋಹವಷ್ಟೆ ಎಂದು ಕನಕಗಿರಿಯ ಬಿಜೆಪಿ ಶಾಸಕ ಬಸವರಾಜ ದಡೇಸುಗೂರ್‌ ಸ್ಪಷ್ಟ ಪಡಿಸಿದ್ದಾರೆ.

Vijaya Karnataka 3 Jun 2019, 5:00 am
ಬೆಂಗಳೂರು : ತಾವು ಕಾಂಗ್ರೆಸ್‌ ಸೇರುವುದಿಲ್ಲ. ಈ ಕುರಿತು ಸುದ್ದಿಯಾಗಿರುವುದು ಊಹಾಪೋಹವಷ್ಟೆ ಎಂದು ಕನಕಗಿರಿಯ ಬಿಜೆಪಿ ಶಾಸಕ ಬಸವರಾಜ ದಡೇಸುಗೂರ್‌ ಸ್ಪಷ್ಟ ಪಡಿಸಿದ್ದಾರೆ.
Vijaya Karnataka Web i didnot join congress says bjp mla
ಕಾಂಗ್ರೆಸ್‌ ಸೇರಲ್ಲ : ಬಸವರಾಜ ದಡೇಸುಗೂರ್‌


ಶಾಸಕ ಬಸವರಾಜ್‌ ಅವರು ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಇದರ ಬೆನ್ನಿಗೇ ಶಾಸಕರು ದೋಸ್ತಿ ಪಕ್ಷಗಳ ಪಡಸಾಲೆ ಸೇರಲಿದ್ದಾರೆ. ರಾಜಕೀಯ ಭವಿಷ್ಯದ ದೃಷ್ಟಿಯಿಂದ ಕಾಂಗ್ರೆಸ್‌ಗೆ ಜಿಗಿಯಲಿದ್ದಾರೆ. ಸಿಎಂ ಮೂಲಕವೇ ಈ ಮಾತುಕತೆ ನಡೆಸಲಾಗಿದೆ ಎಂಬ ವದಂತಿಯೂ ಹರಿದಾಡಿತ್ತು.

ಆದರೆ, 2018ರಲ್ಲೇ ಕ್ಷೇತ್ರದ ಅಭಿವೃದ್ಧಿ ಸಂಬಂಧ ಸಚಿವ ವೆಂಕಟರಾವ್‌ ನಾಡಗೌಡ ಜತೆಗೆ ಸಿಎಂ ಭೇಟಿ ಮಾಡಲಾಗಿತ್ತು. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲವೆಂದು ಬಸವರಾಜು ಸ್ಪಷ್ಟಣೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ