ಆ್ಯಪ್ನಗರ

ಪಕ್ಷದಲ್ಲೇ ಉಳಿಯುವೆ:ಸಚಿವ ಎಂಟಿಬಿ ನಾಗರಾಜ್‌

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಸತಿ ಸಚಿವ ಎಂ.ಟಿ.ಬಿ.ನಾಗರಾಜ್‌ ಮನವೊಲಿಕೆಗೆ ಕಾಂಗ್ರೆಸ್‌ ನಾಯಕರು ಶನಿವಾರ ದಿನವಿಡೀ ಕಸರತ್ತು ನಡೆಸಿದರು. ನಾಯಕರ ಮಾತಿಗೆ ಕಟ್ಟುಬಿದ್ದು ರಾಜೀನಾಮೆ ಹಿಂಪಡೆಯಲು ಎಂಟಿಬಿ ನಾಗರಾಜ್‌ ಕೊನೆಗೂ ಒಪ್ಪಿದ್ದಾರೆ. ಕಸರತ್ತು ನಡೆಸಿದರು...

Vijaya Karnataka 14 Jul 2019, 5:00 am
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಸತಿ ಸಚಿವ ಎಂ.ಟಿ.ಬಿ.ನಾಗರಾಜ್‌ ಮನವೊಲಿಕೆಗೆ ಕಾಂಗ್ರೆಸ್‌ ನಾಯಕರು ಶನಿವಾರ ದಿನವಿಡೀ ಕಸರತ್ತು ನಡೆಸಿದರು. ನಾಯಕರ ಮಾತಿಗೆ ಕಟ್ಟುಬಿದ್ದು ರಾಜೀನಾಮೆ ಹಿಂಪಡೆಯಲು ಎಂಟಿಬಿ ನಾಗರಾಜ್‌ ಕೊನೆಗೂ ಒಪ್ಪಿದ್ದಾರೆ.
Vijaya Karnataka Web iam in congress says mtb nagaraj
ಪಕ್ಷದಲ್ಲೇ ಉಳಿಯುವೆ:ಸಚಿವ ಎಂಟಿಬಿ ನಾಗರಾಜ್‌


ರಾಜೀನಾಮೆ ಹಿಂಪಡೆಯಬೇಕೆಂಬ ಮಾಜಿ ಸಿಎಂ ಸಿದ್ದರಾಮಯ್ಯ ಮನವಿಯನ್ನು ಪುರಸ್ಕರಿಸಿದ ಎಂಟಿಬಿ ನಾಗರಾಜ್‌, ಮೈತ್ರಿ ನಾಯಕರ ಸಮ್ಮುಖದಲ್ಲಿ ರಾತ್ರಿ ಮಾಧ್ಯಮಗಳಿಗೆ ಹೇಳಿಕೆ ನೀಡಿ, ನಾನಿನ್ನೂ ಕಾಂಗ್ರೆಸ್‌ನಲ್ಲೇ ಇದ್ದು, ಕಾರಣಾಂತರಗಳಿಂದ ರಾಜೀನಾಮೆ ನೀಡಿದ್ದೆ.ಈಗ ನಾಯಕರಾದ ಸಿದ್ದರಾಮಯ್ಯ ಹಾಗೂ ಸಿಎಂ ಕುಮಾರಸ್ವಾಮಿ ಅವರು ಕ್ಷೇತ್ರದ ಸಮಸ್ಯೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದ್ದು, ಪಕ್ಷದಲ್ಲೇ ಉಳಿಯುವೆ ಎಂದು ಪ್ರಕಟಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ