ಬೆಂಗಳೂರು: ಚುನಾವಣೆ ವೇಳೆ ಪಕ್ಷಪಾತದ ಆರೋಪ ಹೊತ್ತು ಎತ್ತಗಂಡಿಯಾಗಿದ್ದ ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ಅವರು ಮತ್ತೆ ಸ್ವಸ್ಥಾನಕ್ಕೆ ಮರಳಿದ್ದಾರೆ. ನೀತಿ ಸಂಹಿತೆ ತೆರವಾಗುತ್ತಿದ್ದಂತೆ ರಾಜ್ಯ ಸರಕಾರ ಹಲವು ಪ್ರಮುಖ ಹುದ್ದೆಗಳಲ್ಲಿನ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಈ ಪೈಕಿ ಹಲವರು ಆಯೋಗದ ಸೂಚನೆ ಮೇರೆಗೆ ಸ್ಥಾನಪಲ್ಲಟಗೊಂಡಿದ್ದರು. ಈಗ ಮತ್ತೆ ಅದೇ ಹುದ್ದೆಗಳಿಗೆ ಮರಳಿದ್ದಾರೆ.
ವರ್ಗಾವಣೆಯಾದ ಅಧಿಕಾರಿಗಳು ಮತ್ತು ಹುದ್ದೆಗಳ ವಿವರ....
ತುಷಾರ್ ಗಿರಿನಾಥ್- ಅಧ್ಯಕ್ಷರು, ಬೆಂಗಳೂರು ಜಲಮಂಡಲಿ
ಟಿ.ಕೆ.ಅನಿಲ್ ಕುಮಾರ್- ಕಾರ್ಯದರ್ಶಿ, ಪ್ರವಾಸೋದ್ಯಮ ಇಲಾಖೆ
ಡಾ.ಪಿ.ಸಿ.ಜಾಫರ್- ಆಯುಕ್ತರು, ಶಿಕ್ಷಣ ಇಲಾಖೆ, ಬೆಂಗಳೂರು
ಶಿವಯೋಗಿ ಸಿ.ಕಳಸದ್- ವ್ಯವಸ್ಥಾಪಕ ನಿರ್ದೇಶಕ, ಕೆಎಸ್ಆರ್ಟಿಸಿ (ಬೆಂಗಳೂರು ಪ್ರಾದೇಶಿಕ ಆಯುಕ್ತರ ಹುದ್ದೆ ಹೆಚ್ಚುವರಿ ಜವಾಬ್ದಾರಿ)
ಡಾ.ವಿಶಾಲ್ ಆರ್.-ಆಯುಕ್ತರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸಂಸ್ಥೆ, ಬೆಂಗಳೂರು
ಡಾ.ಲೋಕೇಶ್ ಎಂ.-ವಿಶೇಷ ಆಯುಕ್ತರು, (ಹಣಕಾಸು-ಐಟಿ), ಬಿಬಿಎಂಪಿ, ಬೆಂಗಳೂರು
ಡಿ.ರಂದೀಪ್- ಹೆಚ್ಚುವರಿ ಆಯುಕ್ತರು, ಬಿಬಿಎಂಪಿ, ಬೆಂಗಳೂರು
ಎಸ್.ಎಸ್.ನಕುಲ್- ನಿರ್ದೇಶಕ, ಐಟಿ-ಬಿಟಿ, ಬೆಂಗಳೂರು
ಎಂ.ಕನಗವಲ್ಲಿ- ಆಯುಕ್ತರು, ಗ್ರಾಮೀಣಾಭಿವೃದ್ಧಿ, ಬೆಂಗಳೂರು
ಮಂಜುಶ್ರೀ ಎನ್.- ಜಿಲ್ಲಾಧಿಕಾರಿ, ಮಂಡ್ಯ
ಡಾ.ಎಸ್.ಬಿ.ಬೊಮ್ಮನಹಳ್ಳಿ- ಜಿಲ್ಲಾಧಿಕಾರಿ, ಬೆಳಗಾವಿ
ಡಾ.ಅವಿನಾಶ್ ಮೆನನ್ ರಾಜೇಂದ್ರನ್- ಹೆಚ್ಚುವರಿ ಆಯುಕ್ತರು, ವಾಣಿಜ್ಯ ತೆರಿಗೆ (ಸೇವೆ ವಿಮರ್ಶಾ ಘಟಕ), ಬೆಂಗಳೂರು
ಲಕ್ಷ್ಮಿಕಾಂತ್ ರೆಡ್ಡಿ ಜಿ.- ಸ್ಥಳ ನಿಯುಕ್ತಿ ಇಲ್ಲ, ಡಿಪಿಎಆರ್ಗೆ ವರದಿ
ವೈ.ಎಸ್.ಪಾಟೀಲ್- ಜಿಲ್ಲಾಧಿಕಾರಿ, ವಿಜಾಪುರ
ವಿ.ಯಶವಂತ್- ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ, ಮೈಸೂರು
ಪಿ.ಎ.ಮೇಘಣ್ಣನವರ್- ಪ್ರಾದೇಶಿಕ ಆಯುಕ್ತರು, ಬೆಳಗಾವಿ
ವರ್ಗಾವಣೆಯಾದ ಅಧಿಕಾರಿಗಳು ಮತ್ತು ಹುದ್ದೆಗಳ ವಿವರ....
ತುಷಾರ್ ಗಿರಿನಾಥ್- ಅಧ್ಯಕ್ಷರು, ಬೆಂಗಳೂರು ಜಲಮಂಡಲಿ
ಟಿ.ಕೆ.ಅನಿಲ್ ಕುಮಾರ್- ಕಾರ್ಯದರ್ಶಿ, ಪ್ರವಾಸೋದ್ಯಮ ಇಲಾಖೆ
ಡಾ.ಪಿ.ಸಿ.ಜಾಫರ್- ಆಯುಕ್ತರು, ಶಿಕ್ಷಣ ಇಲಾಖೆ, ಬೆಂಗಳೂರು
ಶಿವಯೋಗಿ ಸಿ.ಕಳಸದ್- ವ್ಯವಸ್ಥಾಪಕ ನಿರ್ದೇಶಕ, ಕೆಎಸ್ಆರ್ಟಿಸಿ (ಬೆಂಗಳೂರು ಪ್ರಾದೇಶಿಕ ಆಯುಕ್ತರ ಹುದ್ದೆ ಹೆಚ್ಚುವರಿ ಜವಾಬ್ದಾರಿ)
ಡಾ.ವಿಶಾಲ್ ಆರ್.-ಆಯುಕ್ತರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸಂಸ್ಥೆ, ಬೆಂಗಳೂರು
ಡಾ.ಲೋಕೇಶ್ ಎಂ.-ವಿಶೇಷ ಆಯುಕ್ತರು, (ಹಣಕಾಸು-ಐಟಿ), ಬಿಬಿಎಂಪಿ, ಬೆಂಗಳೂರು
ಡಿ.ರಂದೀಪ್- ಹೆಚ್ಚುವರಿ ಆಯುಕ್ತರು, ಬಿಬಿಎಂಪಿ, ಬೆಂಗಳೂರು
ಎಸ್.ಎಸ್.ನಕುಲ್- ನಿರ್ದೇಶಕ, ಐಟಿ-ಬಿಟಿ, ಬೆಂಗಳೂರು
ಎಂ.ಕನಗವಲ್ಲಿ- ಆಯುಕ್ತರು, ಗ್ರಾಮೀಣಾಭಿವೃದ್ಧಿ, ಬೆಂಗಳೂರು
ಮಂಜುಶ್ರೀ ಎನ್.- ಜಿಲ್ಲಾಧಿಕಾರಿ, ಮಂಡ್ಯ
ಡಾ.ಎಸ್.ಬಿ.ಬೊಮ್ಮನಹಳ್ಳಿ- ಜಿಲ್ಲಾಧಿಕಾರಿ, ಬೆಳಗಾವಿ
ಡಾ.ಅವಿನಾಶ್ ಮೆನನ್ ರಾಜೇಂದ್ರನ್- ಹೆಚ್ಚುವರಿ ಆಯುಕ್ತರು, ವಾಣಿಜ್ಯ ತೆರಿಗೆ (ಸೇವೆ ವಿಮರ್ಶಾ ಘಟಕ), ಬೆಂಗಳೂರು
ಲಕ್ಷ್ಮಿಕಾಂತ್ ರೆಡ್ಡಿ ಜಿ.- ಸ್ಥಳ ನಿಯುಕ್ತಿ ಇಲ್ಲ, ಡಿಪಿಎಆರ್ಗೆ ವರದಿ
ವೈ.ಎಸ್.ಪಾಟೀಲ್- ಜಿಲ್ಲಾಧಿಕಾರಿ, ವಿಜಾಪುರ
ವಿ.ಯಶವಂತ್- ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ, ಮೈಸೂರು
ಪಿ.ಎ.ಮೇಘಣ್ಣನವರ್- ಪ್ರಾದೇಶಿಕ ಆಯುಕ್ತರು, ಬೆಳಗಾವಿ