ಆ್ಯಪ್ನಗರ

ಬರಗೂರು ಪ್ರತಿಷ್ಠಾನದಿಂದ ಪುಸ್ತಕ ಪ್ರಶಸ್ತಿಗೆ ಅರ್ಜಿ ಆಹ್ವಾನ

ನಾಡೋಜ ಡಾ. ಬರಗೂರು ಪ್ರತಿಷ್ಠಾನವು ರಾಜಲಕ್ಷ್ಮೇ - ಬರಗೂರು ಪುಸ್ತಕ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಿದೆ.

Vijaya Karnataka Web 4 Dec 2018, 4:00 am
ಬೆಂಗಳೂರು: ನಾಡೋಜ ಡಾ. ಬರಗೂರು ಪ್ರತಿಷ್ಠಾನವು ರಾಜಲಕ್ಷ್ಮೇ - ಬರಗೂರು ಪುಸ್ತಕ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಿದೆ.
Vijaya Karnataka Web invite to book awards from baraguru foundation
ಬರಗೂರು ಪ್ರತಿಷ್ಠಾನದಿಂದ ಪುಸ್ತಕ ಪ್ರಶಸ್ತಿಗೆ ಅರ್ಜಿ ಆಹ್ವಾನ


ಉತ್ತಮ ವಿಚಾರ ಸಾಹಿತ್ಯ ಕೃತಿಗೆ 'ಬರಗೂರು ಪುಸ್ತಕ' ಪ್ರಶಸ್ತಿ ಮತ್ತು ಕಾದಂಬರಿಗೆ 'ರಾಜಲಕ್ಷ್ಮೇ ಬರಗೂರು' ಪುಸ್ತಕ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. 2017ರಲ್ಲಿ ಪ್ರಕಟವಾದ ಈ ಎರಡೂ ಪ್ರಕಾರಗಳ ಪುಸ್ತಕ ಕಳಿಸಬಹುದು. ಪ್ರಶಸ್ತಿಯು ತಲಾ ಸಾವಿರ ನಗದು, ಫಲಕ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ. ಆಸಕ್ತ ಬರಹಗಾರರು ತಲಾ ಮೂರು ಪ್ರತಿಗಳನ್ನು ಕೆಳಕಂಡ ವಿಳಾಸಕ್ಕೆ ಡಿ. 20ರೊಳಗೆ ಅರ್ಜಿ ಸಲ್ಲಿಸುವಂತೆ ಪ್ರಕಟಣೆಯಲ್ಲಿ ಕೋರಿದೆ.

ವಿಳಾಸ: ಡಾ.ಎ.ವಿ. ಲಕ್ಷ್ಮೇನಾರಾಯಣ, ಬೆಳಕು, ನಂ.2453, 3ನೇ ಹಂತ, ವಿಶ್ವೇಶ್ವರಯ್ಯ ಬಡಾವಣೆ,ಸೊಣ್ಣೇನಹಳ್ಳಿ ಬ್ರಿಡ್ಜ್‌ ಹತ್ತಿರ, ಬೆಂಗಳೂರು - 10. 9448454872 ಸಂಪರ್ಕಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ