ಬೆಂಗಳೂರು: ಕಂಬಳ, ಜಲ್ಲಿಕಟ್ಟು ಎರಡೂ ನಡೆಯಬಾರದು. ಕಂಬಳ ಜಮೀನುದಾರಿ ಪದ್ಧತಿಯ ಒಂದು ಭಾಗ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಹೇಳಿದ್ದಾರೆ.
ಮಹಾರಾಣಿ ಕಾಲೇಜಿನ ನುಡಿಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್.ಜಿ.ಸಿದ್ದರಾಮಯ್ಯ, 'ಕಂಬಳದಲ್ಲಿ ಜಮೀನುದಾರ ಕಾಲು ಮೇಲೆ ಕಾಲು ಹಾಕಿಕೊಂಡು ಕ್ರೀಡೆ ನೋಡುತ್ತಾನೆ. ಶ್ರಮಿಕನಾದವನು , ಗೇಣಿ ಮಾಡುವವನು ಕೆಸರುಗದ್ದೆಯಲ್ಲಿ ಕೋಣಗಳನ್ನು ಓಡಿಸಯತ್ತಾನೆ,'ಎಂದಿದ್ದಾರೆ.
'ತಮಿಳುನಾಡಿನಲ್ಲಿ ನಡೆದ ಜಲ್ಲಿಕಟ್ಟು ಕ್ರೀಡೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇಂತಹ ವ್ಯವಸ್ಥೆಯನ್ನು ಬೆಳೆಯಲು ಬಿಡಬಾರದು,' ಎಂದು ಅವರು ಪ್ರತಿಪಾದಿಸಿದ್ದಾರೆ.
ಮಹಾರಾಣಿ ಕಾಲೇಜಿನ ನುಡಿಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್.ಜಿ.ಸಿದ್ದರಾಮಯ್ಯ, 'ಕಂಬಳದಲ್ಲಿ ಜಮೀನುದಾರ ಕಾಲು ಮೇಲೆ ಕಾಲು ಹಾಕಿಕೊಂಡು ಕ್ರೀಡೆ ನೋಡುತ್ತಾನೆ. ಶ್ರಮಿಕನಾದವನು , ಗೇಣಿ ಮಾಡುವವನು ಕೆಸರುಗದ್ದೆಯಲ್ಲಿ ಕೋಣಗಳನ್ನು ಓಡಿಸಯತ್ತಾನೆ,'ಎಂದಿದ್ದಾರೆ.
'ತಮಿಳುನಾಡಿನಲ್ಲಿ ನಡೆದ ಜಲ್ಲಿಕಟ್ಟು ಕ್ರೀಡೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇಂತಹ ವ್ಯವಸ್ಥೆಯನ್ನು ಬೆಳೆಯಲು ಬಿಡಬಾರದು,' ಎಂದು ಅವರು ಪ್ರತಿಪಾದಿಸಿದ್ದಾರೆ.