ಬೆಂಗಳೂರು: ಬಿಜೆಪಿ ಸರಕಾರ ರಚನೆಯಾಗಲು ಪ್ರಮುಖವಾಗಿ ಕಾರಣವಾಗಿರುವ ಗೋಕಕ ವಿಧಾನಸಭಾ ಕ್ಷೇತ್ರದ ಸಾಹುಕಾರ ರಮೇಶ್ ಜಾರಕಿಹೊಳಿ ಈಗ ರಾಜಕೀಯ ಅಗ್ನಿಪರೀಕ್ಷೆಯಲ್ಲಿ ಜಯ ಸಾಧಿಸಿದ್ದಾರೆ.
ಉಪ ಚುನಾವಣೆಯ ಫಲಿತಾಂಶದಲ್ಲಿ ಮತದಾರ ರಮೇಶ್ ಜಾರಕಿಹೊಳಿಗೆ, ಬಿಜೆಪಿ ಸರಕಾರದ ನಾಯಕ ಬಿಎಸ್ ಯಡಿಯೂರಪ್ಪಗೆ ಕರದಂಟು ತಿನ್ನಿಸುತ್ತಾರಾ ಎಂಬುದು ಮುಖ್ಯ ಪ್ರಶ್ನೆಯಾಗಿದ್ದು ಅದಕ್ಕೆ ತಕ್ಕ ಉತ್ತರ ಕೂಡ ದೊರೆತಿದೆ. ಆರಂಭದ ಹಂತದಿಂದಲೂ ರಮೇಶ್ ಜಾರಕಿಹೊಳಿ ಮುನ್ನಡೆ ಪಡೆದುಕೊಂಡಿದ್ದಾರೆ. ಬಹುತೇಕ ಗೆಲುವಿನತ್ತ ರಮೇಶ್ ಜಾರಕಿಹೊಳಿ ಹೊರಳಿದ್ದಾರೆ.
ರಮೇಶ್ ಜಾರಕಿಹೊಳಿ ಜಯಗಳಿಸಿದ್ದು, 27923 ಮತಗಳ ಅಂತರದಿಂದ ಸಾಹುಕಾರ್ ಮೇಲುಗೈ ಸಾಧಿಸಿದ್ದಾರೆ.
ಬಿಜೆಪಿಯ ರಮೇಶ ಜಾರಕಿಹೊಳಿಗೆ 86060 ಮತ, ಕಾಂಗ್ರೆಸ್ನ ಲಖನ್ ಜಾರಕಿಹೊಳಿಗೆ 58736 ಹಾಗೂ ಜೆಡಿಎಸ್ ಅಶೋಕ ಪೂಜಾರಿಗೆ 28030 ಮತಗಳು ಬಂದಿವೆ.
ಗೋಕಾಕ್ ಮತ ಕ್ಷೇತ್ರದ 13ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು ಬಿಜೆಪಿಯ ರಮೇಶ ಜಾರಕಿಹೊಳಿಗೆ 15880 ಮತಗಳ ಮುನ್ನಡೆ ಪಡೆದುಕೊಂಡಿದ್ದಾರೆ.
ಉಪ ಚುನಾವಣೆ ಫಲಿತಾಂಶ ಸಮಗ್ರ ಮಾಹಿತಿ ಇಲ್ಲಿದೆ ನೋಡಿ...
ಗೋಕಾಕದಲ್ಲಿ ಸಹೋದರರ ಸವಾಲು ಜೋರಾಗಿದೆ. ರಮೇಶ್ ಜಾರಕಿಹೊಳಿಗೆ ಲಖನ್ ಜಾರಕಿಹೊಳಿ ಕಾಂಗ್ರೆಸ್ನಿಂದ ಸವಾಲು ಹಾಕಿದ್ದಾರೆ.
ಸಹೋದರರ ಸವಾಲಿನಲ್ಲಿ ಮತದಾರ ಯಾರ ಕೈ ಹಿಡಿಯಲಿದ್ದಾನೆ ಎಂಬುದಕ್ಕೆ ತೆರೆ ಬೀಳಲಿದೆ.
ಆರಂಭಿಕ ಹಂತದ ಮತ ಎಣಿಕೆಯಲ್ಲಿ ಬಿಜೆಪಿಯ ರಮೇಶ್ ಜಾರಕಿಹೊಳಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಉಪ ಚುನಾವಣೆಯ ಫಲಿತಾಂಶದಲ್ಲಿ ಮತದಾರ ರಮೇಶ್ ಜಾರಕಿಹೊಳಿಗೆ, ಬಿಜೆಪಿ ಸರಕಾರದ ನಾಯಕ ಬಿಎಸ್ ಯಡಿಯೂರಪ್ಪಗೆ ಕರದಂಟು ತಿನ್ನಿಸುತ್ತಾರಾ ಎಂಬುದು ಮುಖ್ಯ ಪ್ರಶ್ನೆಯಾಗಿದ್ದು ಅದಕ್ಕೆ ತಕ್ಕ ಉತ್ತರ ಕೂಡ ದೊರೆತಿದೆ. ಆರಂಭದ ಹಂತದಿಂದಲೂ ರಮೇಶ್ ಜಾರಕಿಹೊಳಿ ಮುನ್ನಡೆ ಪಡೆದುಕೊಂಡಿದ್ದಾರೆ. ಬಹುತೇಕ ಗೆಲುವಿನತ್ತ ರಮೇಶ್ ಜಾರಕಿಹೊಳಿ ಹೊರಳಿದ್ದಾರೆ.
ರಮೇಶ್ ಜಾರಕಿಹೊಳಿ ಜಯಗಳಿಸಿದ್ದು, 27923 ಮತಗಳ ಅಂತರದಿಂದ ಸಾಹುಕಾರ್ ಮೇಲುಗೈ ಸಾಧಿಸಿದ್ದಾರೆ.
ಬಿಜೆಪಿಯ ರಮೇಶ ಜಾರಕಿಹೊಳಿಗೆ 86060 ಮತ, ಕಾಂಗ್ರೆಸ್ನ ಲಖನ್ ಜಾರಕಿಹೊಳಿಗೆ 58736 ಹಾಗೂ ಜೆಡಿಎಸ್ ಅಶೋಕ ಪೂಜಾರಿಗೆ 28030 ಮತಗಳು ಬಂದಿವೆ.
ಗೋಕಾಕ್ ಮತ ಕ್ಷೇತ್ರದ 13ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು ಬಿಜೆಪಿಯ ರಮೇಶ ಜಾರಕಿಹೊಳಿಗೆ 15880 ಮತಗಳ ಮುನ್ನಡೆ ಪಡೆದುಕೊಂಡಿದ್ದಾರೆ.
Karnataka By Election Result 2019: ಬಿಜೆಪಿಗೆ 10, ಕಾಂಗ್ರೆಸ್, ಜೆಡಿಎಸ್ ತಲಾ 2 ಕ್ಷೇತ್ರಗಳಲ್ಲಿ ಮುನ್ನಡೆ: ಹೊಸಕೋಟೆಯಲ್ಲಿ ಮಿಂಚಿದ ಶರತ್ ಬಚ್ಚೇಗೌಡ
ಕರ್ನಾಟಕ ಉಪ ಚುನಾವಣೆ ಫಲಿತಾಂಶ: ಸಾಧ್ಯಾಸಾಧ್ಯತೆಗಳೇನು?ಉಪ ಚುನಾವಣೆ ಫಲಿತಾಂಶ ಸಮಗ್ರ ಮಾಹಿತಿ ಇಲ್ಲಿದೆ ನೋಡಿ...
ಗೋಕಾಕದಲ್ಲಿ ಸಹೋದರರ ಸವಾಲು ಜೋರಾಗಿದೆ. ರಮೇಶ್ ಜಾರಕಿಹೊಳಿಗೆ ಲಖನ್ ಜಾರಕಿಹೊಳಿ ಕಾಂಗ್ರೆಸ್ನಿಂದ ಸವಾಲು ಹಾಕಿದ್ದಾರೆ.
ಸಹೋದರರ ಸವಾಲಿನಲ್ಲಿ ಮತದಾರ ಯಾರ ಕೈ ಹಿಡಿಯಲಿದ್ದಾನೆ ಎಂಬುದಕ್ಕೆ ತೆರೆ ಬೀಳಲಿದೆ.
ಆರಂಭಿಕ ಹಂತದ ಮತ ಎಣಿಕೆಯಲ್ಲಿ ಬಿಜೆಪಿಯ ರಮೇಶ್ ಜಾರಕಿಹೊಳಿ ಮುನ್ನಡೆ ಕಾಯ್ದುಕೊಂಡಿದ್ದಾರೆ.