ಮುಂಬಯಿ: ಕರ್ನಾಟಕ ರಾಜಕೀಯ ಕ್ಷಿಪ್ರಕ್ರಾಂತಿಯಲ್ಲಿ ರಾಜೀನಾಮೆ ನೀಡಿದ ಕಳೆದ ಒಂದು ವಾರದಿಂದ ಮುಂಬಯಿಯಲ್ಲಿ ಬೀಡು ಬಿಟ್ಟಿರುವ ಅತೃಪ್ತ ಶಾಸಕರು ಈಗ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ.
ಗುರುವಾರ ಸಂಜೆ ಅತಿ ವೇಗವಾಗಿ 'ರನ್' ಮಾಡಿಕೊಂಡು ಬಂದು ಮತ್ತೊಮ್ಮೆ ಕ್ರಮಬದ್ಧವಾಗಿ ರಾಜೀನಾಮೆ ಸಲ್ಲಿಸಿದ್ದ ಅತೃಪ್ತ ಶಾಸಕರು ಈಗ ಟೆಂಪಲ್ ರನ್ ಮಾಡುತ್ತಿದ್ದಾರೆ.
ನಾಲ್ವರು ಅತೃಪ್ತ ಶಾಸಕರಾದ ಭೈರತಿ ಬಸವರಾಜ್, ಎಸ್.ಟಿ. ಸೋಮಶೇಖರ್, ಬಿ.ಸಿ ಪಾಟೀಲ್ ಅವರು ಸೆಂಟ್ರಲ್ ಮುಂಬಯಿಯಲ್ಲಿರುವ ಸಿದ್ದಿ ವಿನಾಯಕ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಮುಂಬಯಿನ ಐಷಾರಾಮಿ ಹೋಟೆಲ್ನಲ್ಲಿ ತಂಗಿರುವ 14 ಶಾಸಕರ ಪೈಕಿ ನಾಲ್ವರು ಮಾತ್ರ ಹೊರಬಂದು ಸ್ವಲ್ಪ ಹೊತ್ತು ಸುತ್ತಾಡಿದ್ದಾರೆ.
ಪೊವಾಯಿಯಲ್ಲಿರುವ ರೆನೈಸಾನ್ಸ್ ಹೋಟೆಲ್ಗೆ ವಾಪಸಾಗಿರುವ ಅತೃಪ್ತ ಶಾಸಕರು ಇನ್ನೂ ಎರಡು ದಿನಗಳ ಕಾಲ ಇಲ್ಲಿಯೇ ತಂಗಲಿದ್ದಾರೆ ಎನ್ನಲಾಗಿದೆ.
ಕಳೆದ ಶನಿವಾರ ರಾಜೀನಾಮೆ ನೀಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ನ ಅತೃಪ್ತ ಶಾಸಕರು ಮುಂಬಯಿ ಹೋಟೆಲ್ನಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.
ಗುರುವಾರ ಸಂಜೆ ಅತಿ ವೇಗವಾಗಿ 'ರನ್' ಮಾಡಿಕೊಂಡು ಬಂದು ಮತ್ತೊಮ್ಮೆ ಕ್ರಮಬದ್ಧವಾಗಿ ರಾಜೀನಾಮೆ ಸಲ್ಲಿಸಿದ್ದ ಅತೃಪ್ತ ಶಾಸಕರು ಈಗ ಟೆಂಪಲ್ ರನ್ ಮಾಡುತ್ತಿದ್ದಾರೆ.
ನಾಲ್ವರು ಅತೃಪ್ತ ಶಾಸಕರಾದ ಭೈರತಿ ಬಸವರಾಜ್, ಎಸ್.ಟಿ. ಸೋಮಶೇಖರ್, ಬಿ.ಸಿ ಪಾಟೀಲ್ ಅವರು ಸೆಂಟ್ರಲ್ ಮುಂಬಯಿಯಲ್ಲಿರುವ ಸಿದ್ದಿ ವಿನಾಯಕ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಮುಂಬಯಿನ ಐಷಾರಾಮಿ ಹೋಟೆಲ್ನಲ್ಲಿ ತಂಗಿರುವ 14 ಶಾಸಕರ ಪೈಕಿ ನಾಲ್ವರು ಮಾತ್ರ ಹೊರಬಂದು ಸ್ವಲ್ಪ ಹೊತ್ತು ಸುತ್ತಾಡಿದ್ದಾರೆ.
ಪೊವಾಯಿಯಲ್ಲಿರುವ ರೆನೈಸಾನ್ಸ್ ಹೋಟೆಲ್ಗೆ ವಾಪಸಾಗಿರುವ ಅತೃಪ್ತ ಶಾಸಕರು ಇನ್ನೂ ಎರಡು ದಿನಗಳ ಕಾಲ ಇಲ್ಲಿಯೇ ತಂಗಲಿದ್ದಾರೆ ಎನ್ನಲಾಗಿದೆ.
ಕಳೆದ ಶನಿವಾರ ರಾಜೀನಾಮೆ ನೀಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ನ ಅತೃಪ್ತ ಶಾಸಕರು ಮುಂಬಯಿ ಹೋಟೆಲ್ನಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.