ಆ್ಯಪ್ನಗರ

ಕೆಪಿಸಿಸಿ ಕಾರ್ಯದರ್ಶಿ ಯಂಕಣ್ಣ ಯಾದವ್, ಪುತ್ರನ ಬಂಧನ

ಕೆಪಿಸಿಸಿ ಕಾರ್ಯದರ್ಶಿ ಯಂಕಣ್ಣ ಯಾದವ್ ಮತ್ತು ಅವರ ಮಗನ ಬಂಧನವಾಗಿದೆ.

Vijaya Karnataka Web 8 May 2018, 10:59 am
ರಾಯಚೂರು: ಕೆಪಿಸಿಸಿ ಕಾರ್ಯದರ್ಶಿ ಯಂಕಣ್ಣ ಯಾದವ್ ಮತ್ತು ಅವರ ಮಗನ ಬಂಧನವಾಗಿದೆ.
Vijaya Karnataka Web Kai


ಯಾದವ್ ಮತ್ತು ಆತನ ಮಗ ಗೋವರ್ಧನ್‌ನನ್ನು ಯರಗೇರಾ ಪೊಲೀಸರು ಬಂಧಿಸಿದ್ದಾರೆ. ರಾಯಚೂರಿನ ವಕೀಲ ರಾಮಣ್ಣ ನಾಯಕ ಮೇಲೆ ಹಲ್ಲೆ ಪ್ರಕರಣದ ಹಿನ್ನಲೆ ಬಂಧನವಾಗಿದೆ ಎಂದು ತಿಳಿದು ಬಂದಿದೆ.

ಈಜುಕೊಳದ ಹಣ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಯಂಕಣ್ಣ ಯಾದವ್ ಮತ್ತು ಆತನ ಮಗ ಗೋವರ್ಧನ ವಕೀಲ ರಾಮಣ್ಣನ ಮೇಲೆ ಹಲ್ಲೆ ನಡೆಸಿದ್ದರು ಎಂಬ ಆರೋಪವಿದ್ದು ಈ ಹಿನ್ನೆಲೆಯಲ್ಲಿ ತಂದೆ ಮಗ ಇಬ್ಬರ ಬಂಧನವಾಗಿದೆ.

ಗಾಯಾಳು ರಾಮಣ್ಣ ನಾಯಕ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ