ಆ್ಯಪ್ನಗರ

ಆಧುನಿಕ ಅರಸು, ಅಂಬೇಡ್ಕರ್‌ರಂತೆ ಸಿದ್ದು, ರಮೇಶ್‌ಕುಮಾರ್‌ ಫೋಸ್‌

ಸಿದ್ದರಾಮಯ್ಯ ತಮ್ಮನ್ನು ಎರಡನೇ ದೇವರಾಜ ಅರಸು ಎಂದುಕೊಂಡಿದ್ದಾರೆ...

Vijaya Karnataka 21 Sep 2019, 5:00 am
ಬೆಂಗಳೂರು: ಸಿದ್ದರಾಮಯ್ಯ ತಮ್ಮನ್ನು ಎರಡನೇ ದೇವರಾಜ ಅರಸು ಎಂದುಕೊಂಡಿದ್ದಾರೆ. ರಮೇಶ್‌ ಕುಮಾರ್‌ ಅವರಂತೂ ಅಂಬೇಡ್ಕರ್‌ ಬಿಟ್ಟರೆ ತಾವೇ ಸಂವಿಧಾನ ತಜ್ಞರೆಂದು ಭಾವಿಸಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಟಾಂಗ್‌ ಕೊಟ್ಟಿದ್ದಾರೆ.
Vijaya Karnataka Web ks eswarappa shimogga
ಆಧುನಿಕ ಅರಸು, ಅಂಬೇಡ್ಕರ್‌ರಂತೆ ಸಿದ್ದು, ರಮೇಶ್‌ಕುಮಾರ್‌ ಫೋಸ್‌


ವಿಧಾನಸೌಧದಲ್ಲಿಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ,''ಈ ನಾಯಕರಿಬ್ಬರೂ ಪರಸ್ಪರ ಹೊಗಳಿಕೊಳ್ಳುತ್ತಾರೆ. ಹಾಗೆ ಹೊಗಳಿಕೊಳ್ಳುತ್ತಲೇ ಸುಪ್ರೀಂಕೋರ್ಟ್‌ ನಿರ್ದೇಶನಕ್ಕೆ ವ್ಯತಿರಿಕ್ತವಾಗಿ 17 ಶಾಸಕರನ್ನು ರಮೇಶ್‌ ಕುಮಾರ್‌ ಅನರ್ಹಗೊಳಿಸಿದ್ದಾರೆ. ಅವರು ಮಾಡಿರುವ ಅನ್ಯಾಯವನ್ನು ಸುಪ್ರೀಂಕೋರ್ಟ್‌ ಸರಿಪಡಿಸುವ ವಿಶ್ವಾಸವಿದೆ,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ