ಆ್ಯಪ್ನಗರ

ಅಯ್ಯೋ ಪಾಪ ರಮೇಶ್ ಜಾರಕಿಹೊಳಿ: ಲಕ್ಷ್ಮೀ ಹೆಬ್ಬಾಳ್ಕರ್ ವ್ಯಂಗ್ಯ

ಗೋಕಾಕ ಕ್ಷೇತ್ರದ ಜನರಲ್‌ ಕೋಟಾದಲ್ಲಿ ಲಿಂಗಾಯತರ ಮಧ್ಯೆ ಐದು ಬಾರಿ ಗೆದ್ದು ಬಂದಿರುವ ರಮೇಶ್‌ ಜಾರಕಿಹೊಳಿ ಓರ್ವ ಪ್ರಭಾವಿ ರಾಜಕಾರಣಿ. ಅಂಥವರನ್ನು ಸಚಿವ ಸಂಪುಟದಿಂದ ತೆಗೆದು ಹಾಕಬಾರದಿತ್ತು

Vijaya Karnataka 23 Dec 2018, 8:37 am
ಬೆಳಗಾವಿ: ಐದು ಬಾರಿ ಶಾಸಕರಾಗಿ ಆಯ್ಕೆಗೊಂಡಿರುವ ರಮೇಶ್‌ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಕೈತಪ್ಪಿರುವುದು ವೈಯಕ್ತಿವಾಗಿ ನೋವು ತಂದಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್‌ ಹೇಳಿದ್ದಾರೆ.
Vijaya Karnataka Web lakshmi


ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ''ಗೋಕಾಕ ಕ್ಷೇತ್ರದ ಜನರಲ್‌ ಕೋಟಾದಲ್ಲಿ ಲಿಂಗಾಯತರ ಮಧ್ಯೆ ಐದು ಬಾರಿ ಗೆದ್ದು ಬಂದಿರುವ ರಮೇಶ್‌ ಜಾರಕಿಹೊಳಿ ಓರ್ವ ಪ್ರಭಾವಿ ರಾಜಕಾರಣಿ. ಅಂಥವರನ್ನು ಸಚಿವ ಸಂಪುಟದಿಂದ ತೆಗೆದು ಹಾಕಬಾರದಿತ್ತು. ಇದರಿಂದ ನನಗೂ ವೈಯಕ್ತಿವಾಗಿ ನೋವಾಗಿದೆ'', ಎಂದರು.

''ಸತೀಶ್‌ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ, ಅಂಜಲಿ ನಿಂಬಾಳ್ಕರ್‌ ಅವರಿಗೆ ಸಂಸದೀಯ ಕಾರ್ಯದರ್ಶಿ ಸ್ಥಾನ ನೀಡಿರುವುದು ಖುಷಿ ತಂದಿದೆ'', ಎಂದೂ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ