ಬೆಂಗಳೂರು: ರೈತರ ಸಾಲ ಮನ್ನಾ ವಿಚಾರದಲ್ಲಿಉಂಟಾಗಿರುವ ಗೊಂದಲ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವಂತೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದ್ದಾರೆ.
ಸಹಕಾರ ಸಚಿವರನ್ನು ವಿಧಾನಧಿಸೌಧದ ತಮ್ಮ ಕೊಠಡಿಗೆ ಮಂಗಳಧಿವಾರ ಕರೆಸಿಕೊಂಡ ಅವರು, ''ಕೆಲ ತಾಂತ್ರಿಕ ಕಾರಣದಿಂದ ಅನೇಕ ರೈತರ ಸಾಲ ಮನ್ನಾ ತಡೆಹಿಡಿಯಲಾಗಿದೆ. ಇದರಿಂದ ಅರ್ಹ ರೈತರಿಗೂ ಅನ್ಯಾಯ ವಾಗಿದೆ. ಇದನ್ನು ಸರಿಪಡಿಧಿಸಲು ಕ್ರಮ ಕೈಗೊಳ್ಳಬೇಕು,'' ಎಂದು ನಿರ್ದೇಶನ ಕೊಟ್ಟರು.
''ರೇಷನ್ ಕಾರ್ಡ್, ಆಧಾರ್ ಕಾರ್ಡ್ ಹೊಂದಾಣಿಕೆ ಆಗಿದಿರುವುದು ಹಾಗೂ ಜಿಪಿಎ ಸಮಸ್ಯೆಯಿಂದ ಅರ್ಹ ರೈತರೂ ಸಾಲಮನ್ನಾ ಸೌಲಭ್ಯದಿಂದ ವಂಚಿತರಾಗುವಂತಾಗಿದೆ,'' ಎಂದು ಸಹಕಾರ ಸಚಿವರಿಗೆ ಸ್ಪೀಕರ್ ಮನದಟ್ಟು ಮಾಡಿಕೊಟ್ಟರು.
ಸಹಕಾರ ಸಚಿವರನ್ನು ವಿಧಾನಧಿಸೌಧದ ತಮ್ಮ ಕೊಠಡಿಗೆ ಮಂಗಳಧಿವಾರ ಕರೆಸಿಕೊಂಡ ಅವರು, ''ಕೆಲ ತಾಂತ್ರಿಕ ಕಾರಣದಿಂದ ಅನೇಕ ರೈತರ ಸಾಲ ಮನ್ನಾ ತಡೆಹಿಡಿಯಲಾಗಿದೆ. ಇದರಿಂದ ಅರ್ಹ ರೈತರಿಗೂ ಅನ್ಯಾಯ ವಾಗಿದೆ. ಇದನ್ನು ಸರಿಪಡಿಧಿಸಲು ಕ್ರಮ ಕೈಗೊಳ್ಳಬೇಕು,'' ಎಂದು ನಿರ್ದೇಶನ ಕೊಟ್ಟರು.
''ರೇಷನ್ ಕಾರ್ಡ್, ಆಧಾರ್ ಕಾರ್ಡ್ ಹೊಂದಾಣಿಕೆ ಆಗಿದಿರುವುದು ಹಾಗೂ ಜಿಪಿಎ ಸಮಸ್ಯೆಯಿಂದ ಅರ್ಹ ರೈತರೂ ಸಾಲಮನ್ನಾ ಸೌಲಭ್ಯದಿಂದ ವಂಚಿತರಾಗುವಂತಾಗಿದೆ,'' ಎಂದು ಸಹಕಾರ ಸಚಿವರಿಗೆ ಸ್ಪೀಕರ್ ಮನದಟ್ಟು ಮಾಡಿಕೊಟ್ಟರು.