ಆ್ಯಪ್ನಗರ

ಮುಂಬೈನಲ್ಲಿ ಮರಿತಿಬ್ಬೇಗೌಡ ಸಂಧಾನಕ್ಕೆ ಯತ್ನ

ಮುಂಬೈ ತಲುಪಿರುವ ದೋಸ್ತಿ ಪಕ್ಷಗಳ 10 ಮಂದಿ ರೆಬೆಲ್‌ ಶಾಸಕರ ಮನವೊಲಿಕೆಗೆ ವಿಧಾನ ಪರಿಷತ್ತಿನ ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ಪ್ರಯತ್ನ ನಡೆಸಿದ್ದಾರೆ.

Vijaya Karnataka 8 Jul 2019, 5:00 am
ಬೆಂಗಳೂರು : ಮುಂಬೈ ತಲುಪಿರುವ ದೋಸ್ತಿ ಪಕ್ಷಗಳ 10 ಮಂದಿ ರೆಬೆಲ್‌ ಶಾಸಕರ ಮನವೊಲಿಕೆಗೆ ವಿಧಾನ ಪರಿಷತ್ತಿನ ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ಪ್ರಯತ್ನ ನಡೆಸಿದ್ದಾರೆ.
Vijaya Karnataka Web maritibbegowda try to compramise
ಮುಂಬೈನಲ್ಲಿ ಮರಿತಿಬ್ಬೇಗೌಡ ಸಂಧಾನಕ್ಕೆ ಯತ್ನ


ಹೋಟೆಲ್‌ನಲ್ಲಿ ತಂಗಿರುವ ಶಾಸಕರ ಪೈಕಿ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರನ್ನು ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದ್ದಾರೆ. ಆದರೆ ಮಾತುಕತೆಯ ವಿವರಗಳು ಲಭ್ಯವಾಗಿಲ್ಲ. ಜೆಡಿಎಸ್‌ನಿಂದ ಸಂಧಾನಕಾರರಾಗಿ ಹೋಟೆಲ್‌ಗೆ ಹೋಗಿದ್ದರೆ ಅಥವಾ ಆಕಸ್ಮಿಕ ಭೇಟಿಯೇ ಎಂಬುದು ದೃಢಪಟ್ಟಿಲ್ಲ. ಈ ಮಧ್ಯೆ ದೋಸ್ತಿ ಶಾಸಕರ ಹೋಟೆಲ್‌ ಉಸ್ತುವಾರಿಯನ್ನು ಸ್ಥಳೀಯ ಬಿಜೆಪಿ ನಾಯಕರು ಹೊರಗಿನಿಂದಲೇ ನಿರ್ವಹಿಸುತ್ತಿದ್ದಾರೆ. ನೇರವಾಗಿ ರೆಬೆಲ್‌ಗಳ ಜತೆ ಗುರುತಿಸಿಕೊಂಡಿಲ್ಲ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ