ಆ್ಯಪ್ನಗರ

ಪಿಡಿಒಗಳಲ್ಲ, ರಾಕ್ಷಸರು: ರೇಗಾಡಿದ ವಸತಿ ಸಚಿವ ಸೋಮಣ್ಣ

ಬಾಗಲಕೋಟೆ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಹಲವಾರು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಆದರೆ ಸಮರ್ಪಕ ರೀತಿಯಲ್ಲಿ ಕಾರ್ಯ ನಿರ್ವಹಿಸಿದ ಪಿಡಿಒಗಳ ವಿರುದ್ಧ ಸೋಮಣ್ಣ ಹರಿಹಾಯ್ದಿದ್ದಾರೆ.

Vijaya Karnataka Web 5 Nov 2019, 7:00 pm
ಬಾಗಲಕೋಟೆ: ಪಿಡಿಒಗಳು ರಾಕ್ಷಸರು ಎಂದು ವಸತಿ ಸಚಿವ ವಿ. ಸೋಮಣ್ಣ ಆಕ್ರೋಶದಿಂದ ಹೇಳಿದ್ದಾರೆ.
Vijaya Karnataka Web ಸೋಮಣ್ಣ
ಸೋಮಣ್ಣ


ಬಾಗಲಕೋಟೆ ತಾಲೂಕಿನ ಮುಧೋಳ ತಾಲೂಕಿನ ನೆರೆಪೀಡಿತ ರೂಗಿ ಗ್ರಾಮದಲ್ಲಿ ನೆರೆ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡ ಬಳಿಕ ಮಾತನಾಡಿದರು.

ಈ ಸಂದರ್ಭದಲ್ಲಿ ವಸತಿ ಸಚಿವ ವಿ‌.ಸೋಮಣ್ಣ ಗರಂ ಆದರು.

ಪಿಡಿಓಗಳ ವಿರುದ್ಧ ವಸತಿ ಸಚಿವ ವಿ ಸೋಮಣ್ಣ ಗರಂ ಆದರು.

ಪಿಡಿಓ ನೆರೆಯ ಕೊಳಚೆಯನ್ನು ಶುಚಿಗೊಳಿಸಿಲ್ಲ. ಇವರು ಏನು ಕೆಲಸ ಮಾಡುತ್ತಾರೆ ಎಂದು ರೇಗಾಡಿದರು.

ಕೂಡಲೇ ಕೊಳಚೆಯನ್ನು ತೆರವುಗೊಳಿಸಲು ವಸತಿ ಸಚಿವರು ಸೂಚಿಸಿದರು.

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಡಿಸಿ, ಸಿಇಓ ಸಮ್ಮುಖದಲ್ಲಿ ಪಿಡಿಓಗಳ ವಿರುದ್ಧ ವಸತಿ ಸಚಿವ ಸೋಮಣ್ಣ ಹರಿಹಾಯ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ