ಆ್ಯಪ್ನಗರ

ಬಡ್ತಿ ಮೀಸಲು: ನ್ಯಾಯಾಲಯಕ್ಕೆ ಮೊರೆ

ಪರಿಶಿಷ್ಟರ ಬಡ್ತಿ ಮೀಸಲಾತಿ ರದ್ದುಪಡಿಸಿದ ಸುಪ್ರೀಂಕೋರ್ಟ್‌ ತೀರ್ಪು ಹಾಗೂ ನಂತರ ರಾಜ್ಯ ಸರಕಾರ ರೂಪಿಸಿರುವ ಶಾಸನ ಜಾರಿಯಿಂದಾಗಿ ಸೃಷ್ಟಿಯಾಗಿರುವ ಗೊಂದಲ ತಿಳಿಗೊಳಿಸಲು ಮತ್ತೆ ನ್ಯಾಯಾಲಯದ ತೀರ್ಮಾನವನ್ನು ಎದುರು ನೋಡುವಂತಾಗಿದೆ.

Vijaya Karnataka 11 Jul 2018, 9:04 am
ಬೆಂಗಳೂರು: ಪರಿಶಿಷ್ಟರ ಬಡ್ತಿ ಮೀಸಲಾತಿ ರದ್ದುಪಡಿಸಿದ ಸುಪ್ರೀಂಕೋರ್ಟ್‌ ತೀರ್ಪು ಹಾಗೂ ನಂತರ ರಾಜ್ಯ ಸರಕಾರ ರೂಪಿಸಿರುವ ಶಾಸನ ಜಾರಿಯಿಂದಾಗಿ ಸೃಷ್ಟಿಯಾಗಿರುವ ಗೊಂದಲ ತಿಳಿಗೊಳಿಸಲು ಮತ್ತೆ ನ್ಯಾಯಾಲಯದ ತೀರ್ಮಾನವನ್ನು ಎದುರು ನೋಡುವಂತಾಗಿದೆ.
Vijaya Karnataka Web Supreme Court


ಈ ಸಂಬಂಧದ ಅರ್ಜಿ ಕಳೆದ ಜು.4 ರಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬಂತಾದರೂ, ಮುಂದಿನ ವಾರಕ್ಕೆ ಮುಂದೂಡಿಕೆಯಾಗಿತ್ತು. ಆದರೆ, ವಾರದ ಬದಲಿಗೆ ಜು.27ಕ್ಕೆ ವಿಚಾರಣೆ ನಿಗದಿಯಾಗಿದೆ. ಹೀಗಾಗಿ, ಬೇಗ ವಿಚಾರಣೆ ನಡೆಸುವಂತೆ ಪರಿಶಿಷ್ಟ ನೌಕರರ ಸಂಘಟನೆ ಪರವಾಗಿ ಅರ್ಜಿದಾರರು ಸುಪ್ರೀಂಕೋರ್ಟ್‌ ಕೋರಲು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ