ಆ್ಯಪ್ನಗರ

ವಿಕೋಪ ನಿಧಿಗೆ ಹರಿದು ಬಂದ 25 ಕೋಟಿ ರೂ.

ರಾಜ್ಯದ ಪ್ರವಾಹ ಸಂತ್ರಸ್ತರಿಗೆ ನೆರವು ಕಲ್ಪಿಸಲು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಈವರೆಗೆ 25,16,89,808 ರೂ. ಬಂದಿದೆ ಎಂದು ಸಿಎಂ ಕಾರ್ಯಾಲಯ ತಿಳಿಸಿದೆ.

Vijaya Karnataka Web 25 Aug 2018, 4:00 am
ಬೆಂಗಳೂರು : ರಾಜ್ಯದ ಪ್ರವಾಹ ಸಂತ್ರಸ್ತರಿಗೆ ನೆರವು ಕಲ್ಪಿಸಲು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಈವರೆಗೆ 25,16,89,808 ರೂ. ಬಂದಿದೆ ಎಂದು ಸಿಎಂ ಕಾರ್ಯಾಲಯ ತಿಳಿಸಿದೆ.
Vijaya Karnataka Web rs 25 crore discharged from disaster fund
ವಿಕೋಪ ನಿಧಿಗೆ ಹರಿದು ಬಂದ 25 ಕೋಟಿ ರೂ.


ಈ ಪೈಕಿ ಚೆಕ್‌/ಡಿಡಿ ಮೂಲಕ 13.59 ಕೋಟಿ ರೂ., ಆನ್‌ಲೈನ್‌ನಿಂದ 9.06 ಕೋಟಿ ರೂ. ಬಂದಿದೆ. ಜತೆಗೆ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸೇರಿ 2.50 ಕೋಟಿ ರೂ. ಬಂದಿದೆ ಎಂದು ತಿಳಿಸಲಾಗಿದೆ.

ನೆರವು ನೀಡಲು ಬ್ಯಾಂಕ್‌ ಖಾತೆ ವಿವರ
ಎಸ್‌ಬಿಐ, ವಿಧಾನಸೌಧ ಶಾಖೆ
ಖಾತೆ ಸಂಖ್ಯೆ : 37887098605
ಐಎಫ್‌ಎಸ್‌ಸಿ ಕೋಡ್‌ : 0040277
ಎಂಐಸಿಆರ್‌ ಸಂಖ್ಯೆ : 560002419

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ