ಆ್ಯಪ್ನಗರ

ವಸತಿ ಮಹಾಮಂಡಲಕ್ಕೆ ಎಸ್‌.ಟಿ.ಸೋಮಶೇಖರ್‌ ಮರು ಆಯ್ಕೆ

ಕರ್ನಾಟಕ ಸಹಕಾರ ವಸತಿ ಮಹಾಮಂಡಲದ ಅಧ್ಯಕ್ಷ ರಾಗಿ ಶಾಸಕ ಎಸ್‌.ಟಿ.ಸೋಮಶೇಖರ್‌ ಸತತ ಐದನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Vijaya Karnataka 13 Jul 2019, 5:00 am
ಬೆಂಗಳೂರು : ಕರ್ನಾಟಕ ಸಹಕಾರ ವಸತಿ ಮಹಾಮಂಡಲದ ಅಧ್ಯಕ್ಷ ರಾಗಿ ಶಾಸಕ ಎಸ್‌.ಟಿ.ಸೋಮಶೇಖರ್‌ ಸತತ ಐದನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Vijaya Karnataka Web s t somashekar elected as housing federation president
ವಸತಿ ಮಹಾಮಂಡಲಕ್ಕೆ ಎಸ್‌.ಟಿ.ಸೋಮಶೇಖರ್‌ ಮರು ಆಯ್ಕೆ


ಉಪಾಧ್ಯಕ್ಷ ರಾಗಿ ಚಿಕ್ಕಮಗಳೂರು ಜಿಲ್ಲೆಯ ಟಿ.ವಿ.ಶಿವಶಂಕರಪ್ಪ ಮತ್ತು ಖಜಾಂಚಿಯಾಗಿ ಬೆಂಗಳೂರು ನಗರ ಜಿಲ್ಲೆಯ ಬಿ.ಸಿ.ಶಿವಲಿಂಗೇಗೌಡ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಕೆ.ವೀರಣ್ಣ, ಎಸ್‌.ಬಸವರಾಜುಪಾಟೀಲ್‌, ಗದ್ದಿಗಪ್ಪಗೌಡಪಾಟೀಲ್‌, ಉಮಾಕಾಂತ್‌, ಮಾಂತೇಶ್‌ ಪಾಟಿಲ್‌, ಸಂತೋಷ್‌ ಎಸ್‌.ಮೆಳ್ಳಿಗೇರಿ, ಸೋಮಶೇಖರ್‌ ಗೋನಾಯಕ್‌, ಎಂ.ಸುರೇಶ್‌ (ಸತೀಶ್‌), ಎಂ.ಬಿ.ಮಂಜೇಗೌಡ, ಬಿ.ಎನ್‌.ಮುಂಜಾನೆ, ಎನ್‌.ಆರ್‌.ನಿರಂಜನ್‌, ಆದಿಭಾಸ್ಕರಯ್ಯ ಶೆಟ್ಟಿ, ತ್ಯಾಗರಾಜ, ಎಸ್‌.ಮೆಹಬೂಬ್‌, ವಿಶ್ವನಾಥಭೂತೆ, ಎಂ.ಎಸ್‌.ವಿಸ್ವನಾಥ್‌, ಪುಟ್ಟಸ್ವಾಮಿ, ಎಂ.ಸದಾನಂದ ಅವರುಗಳನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಯಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ