ಬೆಂಗಳೂರು : ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಮಂಗಳೂರಿನಲ್ಲಿ ನಡೆದ ಬಿಜೆಪಿ ಸಮಾವೇಶಕ್ಕೆ ಬಂದಿದ್ದ ಕಾರ್ಯಕರ್ತರು ಇಂದಿರಾ ಕ್ಯಾಂಟೀನ್ನಲ್ಲಿ ಊಟ ಮಾಡಿದ್ದಾರೆಂದು ವ್ಯಕ್ತಿಯೊಬ್ಬರು ಸಂದೇಶ ಹಂಚಿಕೊಂಡಿದ್ದರ ಸ್ಕ್ರೀನ್ ಶಾಟ್ ಬಳಸಿರುವ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ನಾವು ಮನುಷ್ಯ ಪ್ರೇಮಿಗಳು, ಅವರು ಮನುಷ್ಯ ವಿರೋಧಿಗಳು. ಇದರಿಂದಾಗಿಯೇ ನಾವು ಹೀಗೆ, ಅವರು ಹಾಗೆ. ಉಂಡವನೂ ಶತ್ರುವಾದರೂ ಅವನ ಹೊಟ್ಟೆ ತಣ್ಣಗಿರಲಿ. pic.twitter.com/OiaAeLy7TK — Siddaramaiah (@siddaramaiah) March 7, 2018 ''ನಾವು ಮನುಷ್ಯ ಪ್ರೇಮಿಗಳು. ಅವರು ಮನುಷ್ಯ ವಿರೋಧಿಗಳು. ಇದರಿಂದಾಗಿಯೇ ನಾವು ಹೀಗೆ. ಅವರು ಹಾಗೆ. ಉಂಡವನು ಶತ್ರುವಾದರೂ ಅವನ ಹೊಟ್ಟೆ ತಣ್ಣಗರಿಲಿ,'' ಎಂದು ತಮ್ಮ ಟ್ವೀಟ್ನಲ್ಲಿ ಸಿಎಂ ಬರೆದುಕೊಂಡಿದ್ದಾರೆ.ಶತ್ರುವಾದರೂ ಉಂಡವನ ಹೊಟ್ಟೆ ತಣ್ಣಗಿರಲಿ ಎಂದ ಸಿಎಂ!
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಮಂಗಳೂರಿನಲ್ಲಿ ನಡೆದ ಬಿಜೆಪಿ ಸಮಾವೇಶಕ್ಕೆ ಬಂದಿದ್ದ ಕಾರ್ಯಕರ್ತರು ಇಂದಿರಾ ಕ್ಯಾಂಟೀನ್ನಲ್ಲಿ ಊಟ ಮಾಡಿದ್ದಾರೆಂದು ...
Vijaya Karnataka Web 8 Mar 2018, 7:41 am