ಆ್ಯಪ್ನಗರ

ಕೊಯಮತ್ತೂರು-ಕೆ.ಆರ್.ಪುರ ವಿಶೇಷ ರೈಲು ಸೇವೆ ಸ್ಥಗಿತ

ವಿಕ ಸುದ್ದಿಲೋಕ ಬೆಂಗಳೂರು ಬೇಸಿಗೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕೊಯಮತ್ತೂರಿನಿಂದ ಕೃಷ್ಣರಾಜಪುರಕ್ಕೆ ವಾರದಲ್ಲಿ ಎರಡು ಬಾರಿ ಸಂಚರಿಸುತ್ತಿದ್ದ ವಿಶೇಷ ...

ವಿಕ ಸುದ್ದಿಲೋಕ 18 May 2017, 7:46 am

ಬೆಂಗಳೂರು: ಬೇಸಿಗೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕೊಯಮತ್ತೂರಿನಿಂದ ಕೃಷ್ಣರಾಜಪುರಕ್ಕೆ ವಾರದಲ್ಲಿ ಎರಡು ಬಾರಿ ಸಂಚರಿಸುತ್ತಿದ್ದ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ಮೇ 17ರ ಬುಧವಾರದಿಂದ ಸ್ಥಗಿತಗೊಳಿಸಲಾಗಿದೆ. ಇದು ಜೂನ್‌ 28ರವರೆಗೆ ಮುಂದುವರಿಯಲಿದೆ.

Vijaya Karnataka Web special train stopped
ಕೊಯಮತ್ತೂರು-ಕೆ.ಆರ್.ಪುರ ವಿಶೇಷ ರೈಲು ಸೇವೆ ಸ್ಥಗಿತ


ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದ ಕಾರಣ ಹಾಗೂ ನಷ್ಟ ಹೊಂದಿದ್ದರಿಂದ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ನಂತರದ ದಿನಗಳಲ್ಲಿ ಚರ್ಚಿಸಿ ಸಂಚಾರದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ನೈಋುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ