ಆ್ಯಪ್ನಗರ

ಕೇರಳಕ್ಕೆ ತಮಿಳುನಾಡು ಮಾರ್ಗದಲ್ಲಿ ಚಲಿಸುವ ವಿಶೇಷ ರೈಲು

ಓಣಂ ಪ್ರಯುಕ್ತ ತಮಿಳುನಾಡು ಮೂಲಕ ಕೇರಳಕ್ಕೆ ವಿಶೇಷ ರೈಲು ಜನಸಾಧರಣ್ ಸ್ಪೆಷಲ್ ಎಕ್ಸ್‌ಪ್ರೆಸ್ ಸಂಚಾರಿಸಲಿದೆ.

ವಿಕ ಸುದ್ದಿಲೋಕ 13 Sep 2016, 10:32 am
ಬೆಂಗಳೂರು: ಓಣಂ ಪ್ರಯುಕ್ತ ತಮಿಳುನಾಡು ಮೂಲಕ ಕೇರಳಕ್ಕೆ ವಿಶೇಷ ರೈಲು ಜನಸಾಧರಣ್ ಸ್ಪೆಷಲ್ ಎಕ್ಸ್‌ಪ್ರೆಸ್ ಸಂಚಾರಿಸಲಿದೆ. ಬೆಂಗಳೂರಿನಿಂದ ಹೊರಡುವ ಈ ರೈಲು ಧರ್ಮಾಪುರಿ, ಕೊಯಮತ್ತೂರು, ಎರ್ನಾಕುಲಂ, ಕೊಚಿವೆಲಿ ಮಾರ್ಗದಲ್ಲಿ ತೆರಳಿದೆ.
Vijaya Karnataka Web special train to kerala via tamilnadu
ಕೇರಳಕ್ಕೆ ತಮಿಳುನಾಡು ಮಾರ್ಗದಲ್ಲಿ ಚಲಿಸುವ ವಿಶೇಷ ರೈಲು


ಸುಪ್ರೀಂ ಕೋರ್ಟ್ ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಷಯವಾಗಿ ನೀಡಿರುವ ಆದೇಶದ ಹಿನ್ನೆಲೆಯಲ್ಲಿ, ಬೆಂಗಳೂರು ಉದ್ವಿಗ್ನಗೊಂಡಿದ್ದು ಪ್ರಯಾಣಿಕರು ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಸಕಲ ನೆರವು ನೀಡಲಾಗುವುದು ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಟ್ವೀಟ್ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ