ಆ್ಯಪ್ನಗರ

ಶಿಕ್ಷಕರ ದಿನ: ರಾಜ್ಯದ 13 ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿ

ಶಿಕ್ಷಕರ ದಿನಾಚರಣೆ ಅಂಗವಾಗಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ರಾಜ್ಯದ 13 ಮಂದಿ ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿ ಘೋಷಿಸಿದೆ...

Vijaya Karnataka 5 Sep 2017, 7:54 am

ಬೆಂಗಳೂರು: ಶಿಕ್ಷಕರ ದಿನಾಚರಣೆ ಅಂಗವಾಗಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ರಾಜ್ಯದ 13 ಮಂದಿ ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿ ಘೋಷಿಸಿದೆ. ಹೊಸದಿಲ್ಲಿಯಲ್ಲಿ ಸೆ. 5ರಂದು ನಡೆಯುವ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

Vijaya Karnataka Web teachers day award winners
ಶಿಕ್ಷಕರ ದಿನ: ರಾಜ್ಯದ 13 ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿ


ಪ್ರಾಥಮಿಕ ಶಾಲಾ ವಿಭಾಗ

ವಿ. ಅಶೋಕ್‌ಕುಮಾರ್‌-ಶಿಕ್ಷಕ, ಚಿನ್ನೇನಹಳ್ಳಿ, ಶ್ರೀರಂಗಪಟ್ಟಣ ತಾಲೂಕು.

ಎಸ್‌.ಆರ್‌. ಅಚ್ಯುತರಾವ್‌-ಶಿಕ್ಷಕ, ಎನ್‌.ಜಿ. ಕೊಪ್ಪಲು, ಕಡೂರು ತಾಲೂಕು

ಎಂ. ಕೃಷ್ಣಪ್ಪ-ಮುಖ್ಯ ಶಿಕ್ಷಕ, ಪುಲಗೂರುಕೋಟೆ, ಶ್ರೀನಿವಾಸಪುರ ತಾಲೂಕು

ಎಚ್‌.ಸಿ. ಕುಮಾರ್‌-ಶಿಕ್ಷಕ, ಸೊಪ್ಪುಗುಡ್ಡೆ, ತೀರ್ಥಹಳ್ಳಿ ತಾಲೂಕು.

ದಿವಾಕರ ಪರಮೇಶ್ವರ ಹೆಗಡೆ-ಶಿಕ್ಷಕ, ನೆಲೆಮಾವು, ಸಿದ್ದಾಪುರ ತಾಲೂಕು

ಬಿ.ಎಂ. ರತ್ನಮ್ಮ-ಶಿಕ್ಷಕಿ, ಮಾಯಸಂದ್ರ, ಆನೇಕಲ್‌ ತಾಲೂಕು

ಪ್ರೌಢಶಾಲಾ ವಿಭಾಗ

ಕೆ.ಪುರಂದರ ನಾರಾಯಣ ಭಟ್‌- ವಿದ್ಯಾಬೋಧಿನಿ, ಪದವೀಧರ ಸಹಾಯಕ ಶಿಕ್ಷಕ, ಬಾಳಿಲ, ಸುಳ್ಯ ತಾಲೂಕು

ಪಂಡಿತ್‌ ಕೆ. ಬಲ್ರೆ- ಪಿ.ವಿ. ಪ್ರೌಢಶಾಲೆ, ಘಟಬೊರಲ್‌, ಹುಮನಾಬಾದ್‌ ತಾಲೂಕು

ಜಿ.ಎಂ. ಮಂಜುನಾಥ- ಹಿರಿಯ ಶಿಕ್ಷಕ, ಗೋವಿನಪಲ್ಲಿ, ಶ್ರೀನಿವಾಸಪುರ ತಾಲೂಕು.

ವಿಶೇಷ ವಿಭಾಗ

ಎಚ್‌. ಗೋವಿಂದಪ್ಪ- ಸರಕಾರಿ ಶ್ರವಣದೋಷವುಳ್ಳ ಮಕ್ಕಳ ಶಾಲೆ ಪದವೀಧರ ಸಹಾಯಕ ಶಿಕ್ಷಕ, ಬಳ್ಳಾರಿ

ಶಶಿಧರ ಎನ್‌. ಹೆಗಡೆ- ಕೇಂದ್ರೀಯ ವಿದ್ಯಾಲಯದ ಸಂಸ್ಕೃತ ಶಿಕ್ಷಕ, ಹುಬ್ಬಳ್ಳಿ

ನವೋದಯ ಶಾಲೆ

ರಾಮಚಂದ್ರ ಜಿ. ದೇಶಪಾಂಡೆ- ಜವಾಹರ ನವೋದಯ ವಿದ್ಯಾಲಯ, ಕರಗುದರಿ, ಹಾನಗಲ್‌ ತಾಲೂಕು

ಸಂಸ್ಕೃತ ವಿಭಾಗ

ಗಂಗಾಧರ ಆರ್‌. ಬೋಡೆ- ಕೇಂದ್ರೀಯ ವಿದ್ಯಾಲಯ ಸಂಸ್ಕೃತ ಶಿಕ್ಷಕ, ಮಲ್ಲೇಶ್ವರ, ಬೆಂಗಳೂರು

Teachers Day: Award Winners

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ