ಆ್ಯಪ್ನಗರ

ಮುಖ್ಯಮಂತ್ರಿ ಎಚ್‌ಡಿಕೆ ಕುರಿತು ನಕಲಿ ಸುದ್ದಿ ಪ್ರಕಟ: ಪತ್ರಕರ್ತ ಸೇರಿ ಇಬ್ಬರ ಬಂಧನ

ಸುಳ್ಳು ಸುದ್ದಿ ಮಾಡಿದ್ದ ಆರೋಪಿಗಳು ಫೋಟೊ ಕೊಲಾಜ್​ ಮಾಡಿ ಫೋಟೋ ಸಹಿತ ನಕಲಿ ಸುದ್ದಿ ಪ್ರಕಟಿಸಿದ್ದರು.

Vijaya Karnataka Web 3 May 2019, 6:34 pm
ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಫೋಟೋವನ್ನು ಕೋಲಾಜ್ ಮಾಡಿ ಸುಳ್ಳು ಸುದ್ದಿ ಮಾಡಿದ ಆರೋಪದ ಮೇಲೆ ನ್ಯೂಸ್ ವೆಬ್ಸೈಟ್ ಒಂದರ ಪತ್ರಕರ್ತ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.
Vijaya Karnataka Web ಬಂಧನ
ಬಂಧನ


ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಫೋಟೋವನ್ನು ನಕಲಿ ಮಾಡಿ ಅಜಿತ್ ಶೆಟ್ಟಿ ಬಂಧಿತ ಪತ್ರಕರ್ತ.

ಸುಳ್ಳು ಸುದ್ದಿ ಮಾಡಿದ್ದ ಆರೋಪಿಗಳು ಫೋಟೊ ಕೊಲಾಜ್ ಮಾಡಿ ಫೋಟೋ ಸಹಿತ ನಕಲಿ ಸುದ್ದಿ ಪ್ರಕಟಿಸಿದ್ದರು.

ಈ ಬಗ್ಗೆ ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ದಿನೇಶ್ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರಿನ ಅನ್ವಯ ಆರೋಪಿ ಪತ್ರಕರ್ತ ಅಜಿತ್ ಶೆಟ್ಟಿ ಸೇರಿ ಮತ್ತೊಬ್ಬನನ್ನು ಬಂಧಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ