ಆ್ಯಪ್ನಗರ

ತ್ರಿವಳಿ ತಲಾಕ್‌: ಕಾಸರಗೋಡಿನಲ್ಲಿಮೊದಲ ಕೇಸು

ತ್ರಿವಳಿ ತಲಾಕ್‌ ನಿಷೇಧ ಕಾನೂನು ಜಾರಿಗೊಂಡ ಬಳಿಕ ಕಾಸರಗೋಡು ಜಿಲ್ಲೆಯಲ್ಲಿಮೊದಲ ಕೇಸು ದಾಖಲಿಸಲಾಗಿದೆ.

Vijaya Karnataka 10 Sep 2019, 5:00 am
ಕಾಸರಗೋಡು: ತ್ರಿವಳಿ ತಲಾಕ್‌ ನಿಷೇಧ ಕಾನೂನು ಜಾರಿಗೊಂಡ ಬಳಿಕ ಕಾಸರಗೋಡು ಜಿಲ್ಲೆಯಲ್ಲಿಮೊದಲ ಕೇಸು ದಾಖಲಿಸಲಾಗಿದೆ.
Vijaya Karnataka Web triple talaq fist case at kasaragodu
ತ್ರಿವಳಿ ತಲಾಕ್‌: ಕಾಸರಗೋಡಿನಲ್ಲಿಮೊದಲ ಕೇಸು


ಶಿರಿಬಾಗಿಲು ಪುಳ್ಕೂರು ನಿವಾಸಿ ಮೈಮೂನಾ(29) ಎಂಬವರು ನೀಡಿದ ದೂರಿನಂತೆ ಆಕೆಯ ಪತಿ ಕೂಡ್ಲುನಿವಾಸಿ ಆಶ್ರಫ್‌ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಮೈಮೂನಾ ಮತ್ತು ಆಶ್ರಫ್‌ ವಿವಾಹ 2007ರ ಜು.15ರಂದು ನಡೆದಿತ್ತು. 2019ರ ಮಾ.15ರಂದು ಪತಿ ಆಶ್ರಫ್‌ ಮೈಮೂನಾ ಅವರಿಗೆ ಸಹೋದರನ ಮೊಬೈಲ್‌ ಫೋನ್‌ಗೆ ವಾಟ್ಸ್ಯಾಪ್‌ ಸಂದೇಶ ಕಳುಹಿಸುವ ಮೂಲಕ ತಲಾಕ್‌ ನೀಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿತಿಳಿಸಲಾಗಿದೆ. ಈ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ