ಆ್ಯಪ್ನಗರ

ಹುಲಿ ದಾಳಿಗೆ ಮತ್ತೊಂದು ಹಸು ಬಲಿ

ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಹುಲಿ ದಾಳಿ ಭೀತಿ ಹೆಚ್ಚಾಗಿದೆ. ಈಚೆಗಷ್ಟೆ ಹಸುವೊಂದರ ಮೇಲೆ ದಾಳಿ ನಡೆಸಿ ಕೊಂದುಹಾಕಿದ್ದ ಹುಲಿರಾಯ, ಬಾಡಗ ಬಾಣಂಗಲದ ಕಾಫಿ ತೋಟವೊಂದರಲ್ಲಿ ಮತ್ತೊಂದು ಹಸುವನ್ನು ಕೊಂದ್ದಿದಾನೆ.

Vijaya Karnataka Web 29 Jun 2018, 5:00 am
ಸಿದ್ದಾಪುರ: ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಹುಲಿ ದಾಳಿ ಭೀತಿ ಹೆಚ್ಚಾಗಿದೆ. ಈಚೆಗಷ್ಟೆ ಹಸುವೊಂದರ ಮೇಲೆ ದಾಳಿ ನಡೆಸಿ ಕೊಂದುಹಾಕಿದ್ದ ಹುಲಿರಾಯ, ಬಾಡಗ ಬಾಣಂಗಲದ ಕಾಫಿ ತೋಟವೊಂದರಲ್ಲಿ ಮತ್ತೊಂದು ಹಸುವನ್ನು ಕೊಂದ್ದಿದಾನೆ.
Vijaya Karnataka Web another cattle sacrifice for tiger attacks
ಹುಲಿ ದಾಳಿಗೆ ಮತ್ತೊಂದು ಹಸು ಬಲಿ


ಕಳೆದ ಮೂರು ತಿಂಗಳಲಿ ಬಲಿಯಾಗಿರುವ 36ನೇ ಜಾನುವಾರು ಇದಾಗಿದೆ. ಹುಲಿ ಹಾವಳಿಯಿಂದ ಕಾರ್ಮಿಕರು,ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಭಯಭೀತರಾಗಿದ್ದಾರೆ.

ಇತ್ತಿಚೆಗೆ ಅರಣ್ಯ ಇಲಾಖೆ ಅಳವಡಿಸಿದ ಕ್ಯಾಮೆರಾದಲ್ಲಿ ಪತ್ತ್ತೆಯಾಗಿರುವ ಹುಲಿ ಇದೀಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದೆ. ಕೂಡಲೆ ಹುಲಿಯನ್ನು ಸೆರೆಹಿಡಿಯಬೇಕೆಂದು ಮಾಜಿ ತಾಲೂಕು ಪಂಚಾಯತಿ ಸದಸ್ಯ ಸಿ ಎ ಹಂಸ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ