ಆ್ಯಪ್ನಗರ

ಕಾಡಾನೆ ಮರಿ ಕೆರೆಯಲ್ಲಿ ಮುಳುಗಿ ಸಾವು

ನೀರು ಕುಡಿಯಲು ಕೆರೆಗೆ ಬಂದ ಕಾಡಾನೆ ಮರಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕುಶಾಲನಗರ ಸಮೀಪ ಅತ್ತೂರು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.

Vijaya Karnataka 27 Jun 2019, 5:00 am
ಕುಶಾಲನಗರ
Vijaya Karnataka Web baby elephnat dies in lake
ಕಾಡಾನೆ ಮರಿ ಕೆರೆಯಲ್ಲಿ ಮುಳುಗಿ ಸಾವು


ನೀರು ಕುಡಿಯಲು ಕೆರೆಗೆ ಬಂದ ಕಾಡಾನೆ ಮರಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕುಶಾಲನಗರ ಸಮೀಪ ಅತ್ತೂರು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.

ಕಾಡಾನೆಗಳ ಹಿಂಡು ನೀರು ಕುಡಿಯಲು ಆಗಮಿಸಿದ ಸಂದರ್ಭ ಹಿಂಡಿನಲ್ಲಿದ್ದ 15 ದಿನಗಳ ಗಂಡು ಮರಿಯಾನೆ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ವಲಯ ಅರಣ್ಯಾಧಿಕಾರಿ ಸಿ.ಆರ್‌. ಅರುಣ್‌ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷ ಣಾಧಿಕಾರಿ ನೆಹರು, ಕುಶಾಲನಗರ ವಲಯ ಅರಣ್ಯಾಧಿಕಾರಿ ಅರುಣ್‌, ಉಪ ವಲಯ ಅರಣ್ಯಾಧಿಕಾರಿ ರಂಜನ್‌ ಭೇಟಿ ನೀಡಿ ಮಹಜರು ನಡೆಸಿ ಅಂತ್ಯಕ್ರಿಯೆ ನೆರವೇರಿಸಿದರು. ಈ ನಡುವೆ ಮೃತ ಮರಿಯ ತಾಯಿ ಆನೆ ಸಮೀಪದಲ್ಲಿ ಕಂಡುಬಂದಿದ್ದು, ಸಿಬ್ಬಂದಿ ಅರಣ್ಯಕ್ಕೆ ಹಿಮ್ಮೆಟ್ಟಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ