ಕೊಡಗು: ನೀರು ಕುಡಿಯಲು ಬಂದ ಕಾಡಾನೆಗಳು ಕಾಲು ಜಾರಿ ಕೃಷಿ ಹೊಂಡ ಬಿದ್ದಿರುವ ಘಟನೆ ಜಿಲ್ಲೆಯ ವಿರಾಜಪೇಟೆ ತಾಲೂಕಿನ ಚೇಲಾವರ ಸಮೀಪದ ಕಾಫಿ ತೋಟದಲ್ಲಿ ನಡೆದಿದೆ.
ಮೇಲೆಳಲು ಸಾಧ್ಯವಾಗದೆ ಮೂರು ಕಾಡಾನೆಗಳು ಹೊಂಡದಲ್ಲಿಯೇ ಉಳಿದ್ದಿದ್ದು, ಮೇಲೆ ಬರಲು ಪ್ರಯತ್ನಿಸುತ್ತಿವೆ.
ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದು, ಕಾಡಾನೆಗಳನ್ನು ಮೇಲೆತ್ತಲು ಹರಸಾಹಸ ಪಡುತ್ತಿದ್ದಾರೆ.
ಮೇಲೆಳಲು ಸಾಧ್ಯವಾಗದೆ ಮೂರು ಕಾಡಾನೆಗಳು ಹೊಂಡದಲ್ಲಿಯೇ ಉಳಿದ್ದಿದ್ದು, ಮೇಲೆ ಬರಲು ಪ್ರಯತ್ನಿಸುತ್ತಿವೆ.
ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದು, ಕಾಡಾನೆಗಳನ್ನು ಮೇಲೆತ್ತಲು ಹರಸಾಹಸ ಪಡುತ್ತಿದ್ದಾರೆ.