ಆ್ಯಪ್ನಗರ

ಕಾಫಿ ತೋಟಕ್ಕೆ ಬೆಂಕಿ: ನಾಲ್ಕೈದು ಎಕರೆ ಭಸ್ಮ

ಸಮೀಪದ ಪೇರೂರು ಗ್ರಾಮದ ಬೆಟ್ಟದ ಬಳಿ ಶುಕ್ರವಾರ ಸಂಜೆ ಕಾಣಿಸಿಕೊಂಡ ಬೆಂಕಿ ಆಕಸ್ಮಿಕದಿಂದ ಸುತ್ತಮುತ್ತಲ ನಾಲ್ಕೈದು ಎಕರೆ ಕಾಫಿ ತೋಟ ಭಸ್ಮವಾಗಿದೆ.

Vijaya Karnataka 24 Feb 2019, 5:00 am
ನಾಪೋಕ್ಲು: ಸಮೀಪದ ಪೇರೂರು ಗ್ರಾಮದ ಬೆಟ್ಟದ ಬಳಿ ಶುಕ್ರವಾರ ಸಂಜೆ ಕಾಣಿಸಿಕೊಂಡ ಬೆಂಕಿ ಆಕಸ್ಮಿಕದಿಂದ ಸುತ್ತಮುತ್ತಲ ನಾಲ್ಕೈದು ಎಕರೆ ಕಾಫಿ ತೋಟ ಭಸ್ಮವಾಗಿದೆ.
Vijaya Karnataka Web fire to coffee plantation four acres of burn
ಕಾಫಿ ತೋಟಕ್ಕೆ ಬೆಂಕಿ: ನಾಲ್ಕೈದು ಎಕರೆ ಭಸ್ಮ


ಗ್ರಾಮ ವ್ಯಾಪ್ತಿಯಲ್ಲಿ ಹಲವು ಕುಟುಂಬಗಳಿಗೆ ಸೇರಿದ ಕಾಫಿ ತೋಟಗಳಿದ್ದು ಆಕಸ್ಮಿಕ ಬೆಂಕಿಯಿಂದ ಪೂರ್ತಿ ಸುಟ್ಟು ಹೋಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ, ಅಗ್ನಿ ಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದು, ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ''ನಷ್ಟದ ಪ್ರಮಾಣವನ್ನು ಅಂದಾಜಿಸಬೇಕಿದೆ,'' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ