ಆ್ಯಪ್ನಗರ

ಪದವಿಧರರ ಕ್ರೇತ್ರ: ಕೆಜಿಬಿ ಮತಯಾಚನೆ

ಕರ್ನಾಟಕ ರಾಜ್ಯದ ವಿಧಾನ ಪರಿಷತ್‌ ಪದವೀಧರರ ಕ್ರೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಆಯನೂರ್‌ ಮಂಜುನಾಥ್‌ ಮತ್ತು ಗಣೇಶ್‌ ಕಾರ್ತಿಕ್‌ ಪರ ವಿರಾಜಪೇಟೆ ಕ್ರೇತ್ರದ ಶಾಸಕ ಕೆ.ಜಿ. ಬೋಪಯ್ಯ ಬುಧವಾರ ನಗರದ ಸೇಕ್ರೆಡ್‌ ಹಾರ್ಟ್‌ ಶಾಲೆಯಲ್ಲಿ ಮತ ಯಾಚಿಸಿದರು.

Vijaya Karnataka 7 Jun 2018, 5:00 am
ನಾಪೋಕ್ಲು : ಕರ್ನಾಟಕ ರಾಜ್ಯದ ವಿಧಾನ ಪರಿಷತ್‌ ಪದವೀಧರರ ಕ್ರೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಆಯನೂರ್‌ ಮಂಜುನಾಥ್‌ ಮತ್ತು ಗಣೇಶ್‌ ಕಾರ್ತಿಕ್‌ ಪರ ವಿರಾಜಪೇಟೆ ಕ್ರೇತ್ರದ ಶಾಸಕ ಕೆ.ಜಿ. ಬೋಪಯ್ಯ ಬುಧವಾರ ನಗರದ ಸೇಕ್ರೆಡ್‌ ಹಾರ್ಟ್‌ ಶಾಲೆಯಲ್ಲಿ ಮತ ಯಾಚಿಸಿದರು. ಬಿಜಿಪಿ ವಲಯ ಅಧ್ಯಕ್ಷ ಅಂಬಿ ಕಾರ್ಯಪ್ಪ , ಮನು ಮಹೇಶ್‌, ಬೆಲ್ಲು ಸೋಮಯ್ಯ ಹಾಜರಿದ್ದರು.
Vijaya Karnataka Web graduates constituency kgb campaign
ಪದವಿಧರರ ಕ್ರೇತ್ರ: ಕೆಜಿಬಿ ಮತಯಾಚನೆ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ