ಆ್ಯಪ್ನಗರ

ನಾಪೆæäೕಕ್ಲು: ಜನಜೀವನ ಅಸ್ತವ್ಯಸ್ತ

ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಭಾರಿ ಗಾಳಿಯಿಂದ ಜನಜೀವನ ಅಸ್ತವ್ಯಸ್ತ ಗೊಂಡಿದ್ದು, ನಾಪೆæäೕಕ್ಲು - ಮೂರ್ನಾಡು ಮುಖ್ಯ ರಸ್ತೆಯ ಮೇಲೆ ಸುಮಾರು 3 ಅಡಿಗಳಷ್ಟು ನೀರು ಇದ್ದು ಸಂಚಾರ ಕಡಿತಗೊಂಡಿದೆ.

Vijaya Karnataka 12 Jun 2018, 5:00 am
ನಾಪೆæäೕಕ್ಲು : ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಭಾರಿ ಗಾಳಿಯಿಂದ ಜನಜೀವನ ಅಸ್ತವ್ಯಸ್ತ ಗೊಂಡಿದ್ದು, ನಾಪೆæäೕಕ್ಲು - ಮೂರ್ನಾಡು ಮುಖ್ಯ ರಸ್ತೆಯ ಮೇಲೆ ಸುಮಾರು 3 ಅಡಿಗಳಷ್ಟು ನೀರು ಇದ್ದು ಸಂಚಾರ ಕಡಿತಗೊಂಡಿದೆ.
Vijaya Karnataka Web napoklu rain disaster
ನಾಪೆæäೕಕ್ಲು: ಜನಜೀವನ ಅಸ್ತವ್ಯಸ್ತ


ಕೊಟ್ಟಮುಡಿಯ ರಸ್ತೆ ಬದಿಯ ಗದ್ದೆಯಲ್ಲಿ ನಿರ್ಮಿಸಿದ್ದ ಶೆಡ್‌ ಒಂದು ಮುಳುಗಿದ್ದು, ಜನರನ್ನು ಸ್ಥಳಾಂತರ ಮಾಡಲಾಗಿದೆ. ನಾಪೆæäೕಕ್ಲು - ಭಾಗಮಂಡಲ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನೀರು ಇದ್ದು ಸಂಚಾರ ಕಡಿತಗೊಂಡಿದೆ. ನಾಪೆæäೕಕ್ಲು - ವಿರಾಜಪೇಟೆ ಸಂಪರ್ಕ ಕಲ್ಪಿಸುವ ಪಾರಾಣೆ ಬಳಿಯ ಎತ್ತುಕಡವು ಹೊಳೆಯು ತುಂಬಿ ಹರಿಯುತ್ತಿದೆ. ಕಕ್ಕಬ್ಬೆ ಸಮೀಪದ ನಿಟ್ಟುಮಾಟು ಬಳಿಯಲ್ಲಿ ನೀರು ತುಂಬಿ ಹರಿಯುತ್ತಿದೆ. ನಾಪೆæäೕಕ್ಲು ಬಳಿಯ ಬೇತು ಗ್ರಾಮದ ಬಳಿ ಮರ ಬಿದ್ದು ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಮಳೆಯಿಂದ ನೆಲಜಿ ಗ್ರಾಮದ ಮಾಜಿ ಸೈನಿಕ ಎಂ.ಪಳಂಗಪ್ಪ ಎಂಬುವವರ ಮನೆ ಮೇಲೆ ಮರಬಿದ್ದು ಅಪಾರ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಧಾವಿಸಿದ ನಾಪೋಕ್ಲು ಕಂದಾಯ ಪರಿವೀಕ್ಷ ಕ ರಾಮಯ್ಯ ಮತ್ತು ಸಿಬ್ಬಂದಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ