ಆ್ಯಪ್ನಗರ

ಮಾಜಿ ಯೋಧರ ಸಮಾವೇಶ

ಮಡಿಕೇರಿಯಲ್ಲಿ ಮಾಜಿ ಯೋಧರ ಸಮಾವೇಶ ನಡೆಯಿತು.

ವಿಕ ಸುದ್ದಿಲೋಕ 6 Aug 2016, 2:59 pm
ಮಡಿಕೇರಿ: ಇಲ್ಲಿ ನಡೆದ ಮಾಜಿ ಯೋಧರ ಸಮಾವೇಶದಲ್ಲಿ ನಿರೀಕ್ಷೆಗೂ ಹೆಚ್ಚಿನ ಸೈನಿಕರು ಭಾಗವಹಿಸಿದ್ದರು. ಸೇನಾ ಮುಖ್ಯಸ್ಥ ದಲ್ಬೀರ್‌ ಸಿಂಗ್‌ ಅವರು ಸಮಾವೇಶಲ್ಲಿ ಹಾಜರಿದ್ದರು.
Vijaya Karnataka Web retired soldiers meet
ಮಾಜಿ ಯೋಧರ ಸಮಾವೇಶ

ಕೊಡಗಿನಲ್ಲಿ ಯುದ್ಧ ಸ್ಮಾರಕ ಹಾಗೂ ಜ. ತಿಮ್ಮಯ್ಯ ಮ್ಯೂಸಿಯಂಗೆ ಸೇನೆಯಿಂದ ತಲಾ 5 ಲಕ್ಷ ರೂ ನೀಡುವುದಾಗಿ ಹೇಳಿದ ದಲ್ಬೀರ್‌ ಅವರು ಮ್ಯೂಸಿಯಂಗೆ ಸೇನಾ ಟ್ಯಾಂಕರ್ ಕಲ್ಪಿಸುವ ಭರವಸೆ ನೀಡಿದರು. 'ಕೊಡಗಿಗೆ ಬಂದಿರುವುದು ನನ್ನ ಪುಣ್ಯ,' ಎಂದರು.

ಕೊಡಗು ಮಹಾನ್ ನಾಡು ಎಂದು ಬಣ್ಣಸಿದ ಸೇನಾ ಮುಖ್ಯಸ್ಥರು ಮಾಜಿ ಸೈನಿಕರ ಎಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡಲಾಗುವುದು ಎಂದು ಸೇನಾ ಮುಖ್ಯಸ್ಥರು ಹೇಳಿದರು. ಸಮಾವೇಶದಲ್ಲಿ ವೀರನಾರಿಯರನ್ನು ಸನ್ಮಾನಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ