ಆ್ಯಪ್ನಗರ

ಕಬಡ್ಡಿ ತೀರ್ಪುಗಾರರ ಸಂಘಕ್ಕೆ ಆಯ್ಕೆ

ಕೊಡಗು ಜಿಲ್ಲಾ ಕಬಡ್ಡಿ ಅಮೆಚೂರು ಅಸೋಸಿಯೇಷನ್‌ ತೀರ್ಪುಗಾರರ ಸಂಘದ ಅಧ್ಯಕ್ಷ ರಾಗಿ ಕೂಡಿಗೆ ಸ.ಮಾ.ಪ್ರಾ.ಶಾಲೆಯ ದೈಹಿಕ ಶಿಕ್ಷ ಣ ಶಿಕ್ಷ ಕ ಯಡೂರು ಎ.ಎಂ.ಆನಂದ, ಉಪಾಧ್ಯಕ್ಷ ರಾಗಿ ಕಣಿವೆ ಶಾಲೆಯ ದೈಹಿಕ ಶಿಕ್ಷ ಣ ಶಿಕ್ಷ ಕ ಕರುಂಬಯ್ಯ, ಕಾರ್ಯದರ್ಶಿಯಾಗಿ ಪ್ರವೀನ್‌ಗೌಡಳ್ಳಿ ಅವರು ಆಯ್ಕೆಯಾಗಿದ್ದಾರೆ.

Vijaya Karnataka 10 Jul 2019, 5:00 am
ಕುಶಾಲನಗರ
Vijaya Karnataka Web selected to kabaddi referees association
ಕಬಡ್ಡಿ ತೀರ್ಪುಗಾರರ ಸಂಘಕ್ಕೆ ಆಯ್ಕೆ


ಕೊಡಗು ಜಿಲ್ಲಾ ಕಬಡ್ಡಿ ಅಮೆಚೂರು ಅಸೋಸಿಯೇಷನ್‌ ತೀರ್ಪುಗಾರರ ಸಂಘದ ಅಧ್ಯಕ್ಷ ರಾಗಿ ಕೂಡಿಗೆ ಸ.ಮಾ.ಪ್ರಾ.ಶಾಲೆಯ ದೈಹಿಕ ಶಿಕ್ಷ ಣ ಶಿಕ್ಷ ಕ ಯಡೂರು ಎ.ಎಂ.ಆನಂದ, ಉಪಾಧ್ಯಕ್ಷ ರಾಗಿ ಕಣಿವೆ ಶಾಲೆಯ ದೈಹಿಕ ಶಿಕ್ಷ ಣ ಶಿಕ್ಷ ಕ ಕರುಂಬಯ್ಯ, ಕಾರ್ಯದರ್ಶಿಯಾಗಿ ಪ್ರವೀನ್‌ಗೌಡಳ್ಳಿ ಅವರು ಆಯ್ಕೆಯಾಗಿದ್ದಾರೆ.

ಜಿಲ್ಲಾ ಕಬಡ್ಡಿ ಅಮೆಚೂರು ಅಸೋಸಿಯೇಷನ್‌ ಅಧ್ಯಕ್ಷ ಉತ್ತಪ್ಪ ಅವರ ಅಧ್ಯಕ್ಷ ತೆಯಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ನೂತನ ಅಧ್ಯಕ್ಷ ರು, ಉಪಾಧ್ಯಕ್ಷ ರು ಮತ್ತು ಕಾರ್ಯದರ್ಶಿಗಳನ್ನು ನೇಮಕ ಮಾಡಲಾಯಿತು. ಸಂಘದ ನೂತನ ಸಂಚಾಲಕರಾಗಿ ಕೃಷ್ಣ ಹಂಡ್ಲಿ, ಸದಸ್ಯರಾಗಿ ಮಾದಾಪಟ್ಟಣದ ಸುರೇಶ್‌ಕುಮಾರ್‌, ಸೋಮವಾರಪೇಟೆ ಅಮೃತ್‌, ಸೋಮವಾರಪೇಟೆ ಮೋಹನ್‌, ಕೊಡ್ಲಿಪೇಟೆ ಸುನೀಲ್‌, ಆಲೂರು ಸಿದ್ಧಾಪುರ ಅಲೋಕ್‌, ನೆಲ್ಯಹುದಿಕೇರಿಯ ದೇವಾನಂದ, ಕೂಡುಮಂಗಳೂರು ಗಣೇಶ, ಮರಗೋಡು ಕುಶಾಲಪ್ಪ, ಮದೆಯ ಜಯರಾಂ, ಮುಳ್ಳುಸೋಗೆ ರಾಗಿಣಿ, ನ್ಯಾಯದಳ್ಳದ ಕವಿತಾ, ಕುಶಾಲನಗರದ ಭಾರತಿ, ಬೇಳೂರು ಶೈಲ, ವಿರಾಜಪೇಟೆಯ ರಮಾನಂದ ಆಯ್ಕೆಯಾಗಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ