ಆ್ಯಪ್ನಗರ

ಉಗ್ರಪ್ಪ ಸರಕಾರಿ ಅಧಿಕಾರಿಗಳನ್ನು ಮಾತನಾಡಿಸಿದ ಪರಿ

'ನಿಮ್ಮನ್ನೇಕೆ ಸಮುದ್ರಕ್ಕೆ ಎಸೆಯಬಾರದು? ಡಿಎಚ್‍ಓ ಅವರಿಗೆ ಏನಾಗಿದೆ? ಲೂಸ್‍ ಮೋಷನ್ನಾ? ಏನಪ್ಪ ಡಿಸಿ, ಏನು ಮಾಡುತ್ತಿದ್ದೀಯಾ? ಜಿಲ್ಲಾಡಳಿತ ಏನು ಮಾಡುತ್ತಿದೆ? ಥೂ.. ನಾಚಿಕೆ ಆಗಬೇಕು. ಏನಮ್ಮ ಎಸ್‍ಪಿ, ನಿನಗೆ ಕಾನೂನು ಗೊತ್ತಿಲ್ಲವೇ? ಸ್ವಲ್ಪನಾದರೂ ಮನುಷ್ಯತ್ವ ಬೆಳೆಸಿಕೊಳ್ಳಿ....'

ವಿಕ ಸುದ್ದಿಲೋಕ 23 Apr 2016, 6:20 pm
ಮಡಿಕೇರಿ: 'ನಿಮ್ಮನ್ನೇಕೆ ಸಮುದ್ರಕ್ಕೆ ಎಸೆಯಬಾರದು? ಡಿಎಚ್‍ಓ ಅವರಿಗೆ ಏನಾಗಿದೆ? ಲೂಸ್‍ ಮೋಷನ್ನಾ? ಏನಪ್ಪ ಡಿಸಿ, ಏನು ಮಾಡುತ್ತಿದ್ದೀಯಾ? ಜಿಲ್ಲಾಡಳಿತ ಏನು ಮಾಡುತ್ತಿದೆ? ಥೂ.. ನಾಚಿಕೆ ಆಗಬೇಕು. ಏನಮ್ಮ ಎಸ್‍ಪಿ, ನಿನಗೆ ಕಾನೂನು ಗೊತ್ತಿಲ್ಲವೇ? ಸ್ವಲ್ಪನಾದರೂ ಮನುಷ್ಯತ್ವ ಬೆಳೆಸಿಕೊಳ್ಳಿ....'
Vijaya Karnataka Web this is how ugrappa speaks with government officers
ಉಗ್ರಪ್ಪ ಸರಕಾರಿ ಅಧಿಕಾರಿಗಳನ್ನು ಮಾತನಾಡಿಸಿದ ಪರಿ


ಇದು ವಿಧಾನ ಪರಿಷತ್ ಸದಸ್ಯ ಉಗ್ರಪ್ಪ ಕೊಡಗು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿ ಇದು.

ಅತ್ಯಾಚಾರ ತಡೆ ಕಾನೂನು ರಚನಾ ಸಲಹೆ ತಜ್ಞರ ಸಮಿತಿ ಸಭೆಯಲ್ಲಿ ಉಗ್ರಪ್ಪ ಸೇರಿ ಸದಸ್ಯರು ಬಹುತೇಕ ಎಲ್ಲ ಅಧಿಕಾರಿಗಳನ್ನೂ ಬೆಂಡೆತ್ತಿದರು.

'ಇಲ್ಲೀಯವರೆಗೆ ಇಂಥ ಜಿಲ್ಲಾಡಳಿತವನ್ನು ನೋಡಿರಲಿಲ್ಲ. ಅಧಿಕಾರಿಗಳ ಬಳಿ ಸೂಕ್ತ ಮಾಹಿತಿ ಇಲ್ಲ. ಮಿಸ್ಟರ್‍ ಡಿಸಿ 'ನಿನ್ನ' ಆಡಳಿತ ಹೇಗಿದೆ ನೋಡಪ್ಪ...' ಎಂಬುದಾಗಿ ಜಿಲ್ಲಾಧಿಕಾರಿ ಮೀರ್‍ ಅನೀಸ್‍ ಅಹ್ಮದ್‍ ಸೇರಿ ಬಹುತೇಕ ಎಲ್ಲ ಅಧಿಕಾರಿಗಳನ್ನು ಏಕ ವಚನದಲ್ಲಿಯೇ ಸಂಭೋದಿಸಿ ತರಾಟೆಗೆ ತೆಗೆದುಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ