ಆ್ಯಪ್ನಗರ

ಯುಪಿಎಸ್‌ಸಿ: ಪುನೀತ್‌ ಸಾಧನೆ

ಕೇಂದ್ರ ನಾಗರಿಕ ಸೇವಾ ಪರೀಕ್ಷೆ (ಯುಪಿಎಸ್ಸಿ)ಯಲ್ಲಿ ಕೊಡಗಿನ ಯುವಕ ಮುಕ್ಕಾಟಿರ ಪುನೀತ್‌ ಕುಟ್ಟಯ್ಯ 324ನೇ ರಾರ‍ಯಂಕ್‌ನಲ್ಲಿ ತೇರ್ಗಡೆಯಾಗಿ ಸಾಧನೆ ಮಾಡಿದ್ದಾರೆ.

Vijaya Karnataka 29 Apr 2018, 5:00 am

ಮಡಿಕೇರಿ: ಕೇಂದ್ರ ನಾಗರಿಕ ಸೇವಾ ಪರೀಕ್ಷೆ (ಯುಪಿಎಸ್ಸಿ)ಯಲ್ಲಿ ಕೊಡಗಿನ ಯುವಕ ಮುಕ್ಕಾಟಿರ ಪುನೀತ್‌ ಕುಟ್ಟಯ್ಯ 324ನೇ ರಾರ‍ಯಂಕ್‌ನಲ್ಲಿ ತೇರ್ಗಡೆಯಾಗಿ ಸಾಧನೆ ಮಾಡಿದ್ದಾರೆ.

2016ರಲ್ಲಿ ಅಸಿಸ್ಟೆಂಟ್‌ ಕಮಾಂಡೆಂಟ್‌ ಫಾರ್‌ದ ಸೆಂಟ್ರಲ್‌ ಆರ್ಮ್‌ಡ್‌ ಫೋರ್ಸ್‌ಗೆ ನಡೆದ ಯುಪಿಎಸ್‌ಸಿ ಪರೀಕ್ಷೆಯಲ್ಲಿ 8ನೇ ರಾರ‍ಯಂಕ್‌ನಲ್ಲಿ ತೇರ್ಗಡೆಯಾಗಿದ್ದರು.

ಜಿಲ್ಲೆಯ ದೇವಣಗೇರಿ ಗ್ರಾಮದ ಮುಕ್ಕಾಟಿರ ಪ್ರಕಾಶ್‌ ಬೆಳ್ಳಿಯಪ್ಪ ಹಾಗೂ ಜಮುನ ಅಚ್ಚಮ್ಮ ಅವರ ಪುತ್ರರಾಗಿರುವ ಪುನೀತ್‌ ಅಮ್ಮತ್ತಿ ಗುಡ್‌ ಶಫರ್ಡ್‌, ಗೋಣಿಕೊಪ್ಪಲು ಕಾಫ್ಸ್‌ನಲ್ಲಿ ಶಿಕ್ಷಣ ಪಡೆದು ಹಾಗೂ ಬೆಂಗಳೂರಿನ ಆರ್‌.ವಿ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ