ಆ್ಯಪ್ನಗರ

ಸರಕಾರಿ ಸಿಬ್ಬಂದಿಯಿಂದ ಸಬ್‌ ರಿಜಿಸ್ಟಾರ್‌ ಕಚೇರಿಯಲ್ಲಿದಾಖಲೆ ತಿದ್ದುವ ಯತ್ನ

ನಗರದ ಸಬ್‌ ರಿಜಿಸ್ಟರ್‌ ಕಚೇರಿಯಲ್ಲಿಸರಕಾರಿ ರಜೆ ದಿನ ಸಿಬ್ಬಂದಿಯೊಬ್ಬರು ದಾಖಲೆಗಳನ್ನು ತಿದ್ದುವ ಪ್ರಯತ್ನಕ್ಕೆ ಮುಂದಾದಾಗ ರೈತರ ಸಂಘದ ಮುಖಂಡರು ತಡೆದ ಘಟನೆ ನಡೆಸಿದೆ.

Vijaya Karnataka 15 Sep 2019, 2:55 pm
ಕೋಲಾರ: ನಗರದ ಸಬ್‌ ರಿಜಿಸ್ಟರ್‌ ಕಚೇರಿಯಲ್ಲಿಸರಕಾರಿ ರಜೆ ದಿನ ಸಿಬ್ಬಂದಿಯೊಬ್ಬರು ದಾಖಲೆಗಳನ್ನು ತಿದ್ದುವ ಪ್ರಯತ್ನಕ್ಕೆ ಮುಂದಾದಾಗ ರೈತರ ಸಂಘದ ಮುಖಂಡರು ತಡೆದ ಘಟನೆ ನಡೆಸಿದೆ.
Vijaya Karnataka Web attempts by the government staff at the sub registrars office kolar news kannada news
ಸರಕಾರಿ ಸಿಬ್ಬಂದಿಯಿಂದ ಸಬ್‌ ರಿಜಿಸ್ಟಾರ್‌ ಕಚೇರಿಯಲ್ಲಿದಾಖಲೆ ತಿದ್ದುವ ಯತ್ನ


ನಗರದ ಸರ್ವಜ್ಞ ಉದ್ಯಾನದ ಬಳಿಕ ಸಬ್‌ ರಿಜಿಸ್ಟಾರ್‌ ಕಚೇರಿ ಎರಡನೇ ಶನಿವಾರದ ಪ್ರಯುಕ್ತ ರಜೆಯಿದ್ದರೂ ಕಚೇರಿ ಬಾಗಿಲು ಮುಚ್ಚಿಕೊಂಡು ಅನಧಿಕೃತವಾಗಿ ದಾಖಲೆಗಳನ್ನು ತಿರುಚುವ ಪ್ರಯತ್ನಿಸಿರುವುದು ಬೆಳಕಿಗೆ ಬಂದಿದೆ.

ದ್ವಿತಿಯ ದರ್ಜೆ ಸಹಾಯಕ ಚೌಡರೆಡ್ಡಿ ಎಂಬುವರು ನಿವೃತ್ತ ಅಧಿಕಾರಿ ರಾಮಕೃಷ್ಣರಾವ್‌ ಎಂಬುವರೊಂದಿಗೆ ಕಚೇರಿಯಲ್ಲಿ ದಾಖಲೆಗಳನ್ನು ತಿರುಚುವ ಪ್ರಯತ್ನಕ್ಕೆ ಮುಂದಾದ್ದರು ಎನ್ನಲಾಗಿದೆ. ಈ ವೇಳೆ ರೈತ ಸಂಘದ ಕೆ.ನಾರಾಯಣಗೌಡ ಹಾಗೂ ಸ್ಥಳೀಯ ಪರಿಶೀಲಿಸಿದಾಗ ಕೂಡಲೇ ಚೌಡರೆಡ್ಡಿ ಹಾಗೂ ಇತರರು ಕಚೇರಿ ಬೀಗ ಹಾಕಿಕೊಂಡು ಹೋಗಿದ್ದಾರೆ.

ಜತೆಗೆ ತಾವು ಲೆಕ್ಕಪರಿಶೋಧನೆ ಕಾರ್ಯವಿದ್ದರಿಂದ ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿರಜೆಯ ದಿನ ಕೆಲಸ ಮಾಡುವಂತೆ ಹಿರಿಯ ಅಧಿಕಾರಿಗಳು ಹೇಳಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ