ಆ್ಯಪ್ನಗರ

ವಾರ್ಡ್‌ನ ಮೂಲಸಮಸ್ಯೆ ಪರಿಹಾರ

ಪಟ್ಟಣದ 16 ನೇ ವಾರ್ಡಿನ ಮೂಲ ಸಮಸ್ಯೆಗಳ ಬಗ್ಗೆ ಪುರಸಭೆಯ ಎಂಜಿನಿಯರ್‌, ಸಿಬ್ಬಂದಿ ಹಾಗೂ ವಾರ್ಡಿನ ಸದಸ್ಯೆ ಕೋಮಲಕೋಳಿನಾರಾಯಣ್‌ ಅವರು ಪರಿಶೀಲನೆ ನಡೆಸಿದಲ್ಲದೆ, ಬಗೆಹರಿಸುವ ಭರವಸೆ ನೀಡಿದರು.

Vijaya Karnataka 23 Aug 2019, 3:04 pm
ಮಾಲೂರು: ಪಟ್ಟಣದ 16 ನೇ ವಾರ್ಡಿನ ಮೂಲ ಸಮಸ್ಯೆಗಳ ಬಗ್ಗೆ ಪುರಸಭೆಯ ಎಂಜಿನಿಯರ್‌, ಸಿಬ್ಬಂದಿ ಹಾಗೂ ವಾರ್ಡಿನ ಸದಸ್ಯೆ ಕೋಮಲಕೋಳಿನಾರಾಯಣ್‌ ಅವರು ಪರಿಶೀಲನೆ ನಡೆಸಿದಲ್ಲದೆ, ಬಗೆಹರಿಸುವ ಭರವಸೆ ನೀಡಿದರು.
Vijaya Karnataka Web basic problems will be solved
ವಾರ್ಡ್‌ನ ಮೂಲಸಮಸ್ಯೆ ಪರಿಹಾರ


ವಾರ್ಡ್‌ಗೆ ಒಳಪಟ್ಟ ಹಧಿಲವು ರಸ್ತೆ ರಸ್ತೆಗಳಲ್ಲಿಸಂಚರಿಸಿದ ಅವರು, ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದರು. ಸಾರ್ವಜನಿಕರು ವಾರ್ಡ್‌ನ ಚರಂಡಿಗಳನ್ನು ಸ್ವಚ್ಛಗೊಳಿಸಿ ಅನುಕೂಲ ಕಲ್ಪಿಸಬೇಕು. ರಸ್ತೆಗಳಿಗೂ ಡಾಂಬರೀಕರಣ ಇಲ್ಲವೇ ಸಿಮೆಂಟ್‌ ರಸ್ತೆ ನಿರ್ಮಿಸಬೇಕು. ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಬೀದಿ ದೀಪಗಳನ್ನು ಅಳವಡಿಸಿ ಅನುಕೂಲ ಕಲ್ಪಿಸಬೇಕೆಂಬ ಮನವಿಯನ್ನು ಆಲಿಸಿದರು.

ಇದಕ್ಕೆ ಸ್ಪಂದಿಸಿದ ಅವರು, ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸುವುದಾಗಿ, ಬೇಡಿಕೆ ಈಡೇರಿಸುವುದಾಗಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ