ಆ್ಯಪ್ನಗರ

ಪುಣ್ಯಕ್ಷೇತ್ರಕ್ಕೆ ತೆರಳುವವರಿಗೆ ಬಸ್‌ ಸೌಲಭ್ಯ

ತಾಲೂಕಿನ ಜಮ್ಮನಹಳ್ಳಿ ಗೇಟ್‌ ಬಳಿಯ ಓಂ ಶಕ್ತಿ ದೇವಸ್ಥಾನದಿಂದ ಮಾಜಿ ಶಾಸಕ ಕೊತ್ತೂರು ಜಿ ಮಂಜುನಾಥ್‌ ಪ್ರಾಯೋಜಕತ್ವದಲ್ಲಿ ತಮಿಳುನಾಡಿನಲ್ಲಿ ಮೇಲ್‌ ಮರವತ್ತೂರು ಓಂ ಶಕ್ತಿ ...

Vijaya Karnataka 4 Jan 2019, 5:00 am
ವಿಕ ಸುದ್ದಿಲೋಕ ಮುಳಬಾಗಲು : ತಾಲೂಕಿನ ಜಮ್ಮನಹಳ್ಳಿ ಗೇಟ್‌ ಬಳಿಯ ಓಂ ಶಕ್ತಿ ದೇವಸ್ಥಾನದಿಂದ ಮಾಜಿ ಶಾಸಕ ಕೊತ್ತೂರು ಜಿ ಮಂಜುನಾಥ್‌ ಪ್ರಾಯೋಜಕತ್ವದಲ್ಲಿ ತಮಿಳುನಾಡಿನಲ್ಲಿ ಮೇಲ್‌ ಮರವತ್ತೂರು ಓಂ ಶಕ್ತಿ ದೇವಸ್ಥಾನಕ್ಕೆ ಹಾಗೂ ಕಂಚಿ ತಿರುವಣ್ಣಾಮಲೈ, ಗೋಲ್ಡನ್‌ ಟೆಂಪಲ್‌, ಕಾಣಿಪಾಕಂ ಇತರೆ ಪುಣ್ಯಕ್ಷೇತ್ರಗಳಿಗೆ ಪ್ರವಾಸ ಕೈಗೊಳ್ಳುವ ಭಕ್ತರಿಗೆ ಉಚಿತ ಬಸ್‌ ವ್ಯವಸ್ಥೆಮಾಡಲಾಗಿತ್ತು.
Vijaya Karnataka Web bus facility for those going to bethel
ಪುಣ್ಯಕ್ಷೇತ್ರಕ್ಕೆ ತೆರಳುವವರಿಗೆ ಬಸ್‌ ಸೌಲಭ್ಯ


ದೇವರಾಯಸಮುದ್ರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಮ್ಮನಹಳ್ಳಿ ಕೃಷ್ಣ ಭಕ್ತರ ಪ್ರಯಾಣಕ್ಕೆ ಶುಭಕೋರಿ ಮಾತನಾಡಿ ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್‌ ಬಡವರ್ಗದವರು ಪುಣ್ಯಕ್ಷೇತ್ರಗಳಿಗೆ ತೆರಳಲು 15 ವರ್ಷಗಳಿಂದ ಬಸ್‌ ಸೌಲಭ್ಯವನ್ನು ಕಲ್ಪಿಸುತ್ತಾ ಬಂದಿದ್ದಾರೆ ಇದೇ ರೀತಿ ಇವರ ಸೇವೆ ಮುಂದುವರಿಯಲು ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ