ಆ್ಯಪ್ನಗರ

ಹಸೆಮಣೆ ಏರಬೇಕಾಗಿದ್ದವ ಶವವಾಗಿ ಪತ್ತೆ

ಸೋಮವಾರ ಹಸೆಮಣೆ ಏರಬೇಕಾಗಿದ್ದ ಮದುಮಗ ಶವವಾಗಿ ಮತ್ತೆಯಾಗಿದ್ದಾನೆ.

Vijaya Karnataka Web 28 May 2017, 1:37 pm
ಕೋಲಾರ: ಸೋಮವಾರ ಹಸೆಮಣೆ ಏರಬೇಕಾಗಿದ್ದ ಮದುಮಗ ಶವವಾಗಿ ಮತ್ತೆಯಾಗಿದ್ದಾನೆ. ಮದುವೆ ಸಂಭ್ರಮದಲ್ಲಿ ಕಳೆಕಟ್ಟಿದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಮಾಲೂರು ತಾಲ್ಲೂಕಿನ ಟೇಕಲ್‌ನ ರೈಲ್ವೆ ಹಳಿ ಬಳಿ ಶವ ಪತ್ತೆಯಾಗಿದ್ದು ಕೊಲೆಮಾಡಿರುವ ಶಂಕೆ ವ್ಯಕ್ತವಾಗಿದೆ.
Vijaya Karnataka Web groom found dead in kolar
ಹಸೆಮಣೆ ಏರಬೇಕಾಗಿದ್ದವ ಶವವಾಗಿ ಪತ್ತೆ


ಜಂಗಾನಹಳ್ಳಿಯ ನಾರಾಯಣಸ್ವಾಮಿ(29) ಮೃತನಾಗಿರುವ ದುರ್ವೈವಿ. ನಾರಾಯಣಸ್ವಾಮಿಗೆ ಮೇ. 29ಕ್ಕೆ ಮದುವೆ ಫಿಕ್ಸ್ ಆಗಿತ್ತು. ಬಂಗಾರಪೇಟೆ ಎಸ್‌.ಎನ್‌.ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯಬೇಕಾಗಿತ್ತು.

ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ