ಮುಳಬಾಗಲು: ಡಿ.ದೇವರಾಜಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ವತಿಯಿಂದ ಸಾಲ ಮರುಪಾವತಿ ಆಂದೋಲನವನ್ನು ನಗರದಲ್ಲಿಹಮ್ಮಿಕೊಳ್ಳಲಾಗಿತ್ತು.
ನಿಗಮದ ಅಧಿಕಾರಿ ಗಣೇಶ್ ಮಾತನಾಡಿ, 2013ರ ಮೇ 13 ರಿಂದ ಈವರೆಗೆ 6000 ಫಲಾನುಭವಿಗಳಿಗೆ ಸಾಲಸೌಲಭ್ಯ ಒದಗಿಸಲಾಗಿದೆ. ಅದರೆ ಸಾಲ ಮರುಪಾವತಿ ಶೇ.8ರಷ್ಟಿದ್ದು, ಇದರಿಂದ ನಿಗಮ ಅಪಾಯದ ಅಂಚಿನಲ್ಲಿರುತ್ತದೆ ಎಂದರು.
ರಿಸರ್ವ ಬ್ಯಾಂಕ್ ನಿಯಮ ಪ್ರಧಿಕಾರ ಕನಿಷ್ಟ ಶೇ.15ರಷ್ಟು ಸಾಲ ಮರುಪಾವತಿ ಕಡ್ಡಾಯ. ಈ ಹಿನ್ನಲ್ಲೆಯಲ್ಲಿ ಜಿಲ್ಲೆಯ ಎಲ್ಲಾತಾಲೂಕುಗಳಲ್ಲಿಸಾಲ ಮರುಪಾವತಿ ಆಂದೋಲನವನ್ನು ನಿರಂತರವಾಗಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಸಾಲ ಸೌಲಭ್ಯ ಪಡೆದ ಫಲಾನುಭವಿಗಳು ಕಡ್ಡಾಯವಾಗಿ ಮರುಪಾವತಿ ಮಾಡಬೇಕು. ಕು. ಫಲಾನುಭವಿಗಳಿಗೆ ಸಾಲಸೌಲಭ್ಯ ನೀಡಲು ಸಹಕಾರ ನೀಡಬೇಕು ಎಂದು ತಿಳಿಸಿದರು.
ನಿಗಮದಿಂದ ಕೃಷಿ ಸಾಲ ನೀಡಿರುವುದಿಲ್ಲ. ಸಾಲ ಮನ್ನಾ ಆಗುವ ಪ್ರಶ್ನೆ ಉದ್ಬವಿಸುವುದಿಲ್ಲ. ಫಲಾನುಭವಿಗಳು ಮರು ಪಾವತಿ ಮಾಡಲು ವಿಫಲರಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಧಿಕಾರಿಗಳಾದ ಲಕ್ಷತ್ರ್ಮಯ್ಯ, ಶಿವಾನಂದರೆಡ್ಡಿ, ಜ್ಯೋತಿ, ತಮ್ಮಣ್ಣ ಹಾಜರಿದ್ದರು.
ನಿಗಮದ ಅಧಿಕಾರಿ ಗಣೇಶ್ ಮಾತನಾಡಿ, 2013ರ ಮೇ 13 ರಿಂದ ಈವರೆಗೆ 6000 ಫಲಾನುಭವಿಗಳಿಗೆ ಸಾಲಸೌಲಭ್ಯ ಒದಗಿಸಲಾಗಿದೆ. ಅದರೆ ಸಾಲ ಮರುಪಾವತಿ ಶೇ.8ರಷ್ಟಿದ್ದು, ಇದರಿಂದ ನಿಗಮ ಅಪಾಯದ ಅಂಚಿನಲ್ಲಿರುತ್ತದೆ ಎಂದರು.
ರಿಸರ್ವ ಬ್ಯಾಂಕ್ ನಿಯಮ ಪ್ರಧಿಕಾರ ಕನಿಷ್ಟ ಶೇ.15ರಷ್ಟು ಸಾಲ ಮರುಪಾವತಿ ಕಡ್ಡಾಯ. ಈ ಹಿನ್ನಲ್ಲೆಯಲ್ಲಿ ಜಿಲ್ಲೆಯ ಎಲ್ಲಾತಾಲೂಕುಗಳಲ್ಲಿಸಾಲ ಮರುಪಾವತಿ ಆಂದೋಲನವನ್ನು ನಿರಂತರವಾಗಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಸಾಲ ಸೌಲಭ್ಯ ಪಡೆದ ಫಲಾನುಭವಿಗಳು ಕಡ್ಡಾಯವಾಗಿ ಮರುಪಾವತಿ ಮಾಡಬೇಕು. ಕು. ಫಲಾನುಭವಿಗಳಿಗೆ ಸಾಲಸೌಲಭ್ಯ ನೀಡಲು ಸಹಕಾರ ನೀಡಬೇಕು ಎಂದು ತಿಳಿಸಿದರು.
ನಿಗಮದಿಂದ ಕೃಷಿ ಸಾಲ ನೀಡಿರುವುದಿಲ್ಲ. ಸಾಲ ಮನ್ನಾ ಆಗುವ ಪ್ರಶ್ನೆ ಉದ್ಬವಿಸುವುದಿಲ್ಲ. ಫಲಾನುಭವಿಗಳು ಮರು ಪಾವತಿ ಮಾಡಲು ವಿಫಲರಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಧಿಕಾರಿಗಳಾದ ಲಕ್ಷತ್ರ್ಮಯ್ಯ, ಶಿವಾನಂದರೆಡ್ಡಿ, ಜ್ಯೋತಿ, ತಮ್ಮಣ್ಣ ಹಾಜರಿದ್ದರು.