ಆ್ಯಪ್ನಗರ

ವೈದ್ಯರ ನಿರ್ಲಕ್ಷ್ಯ ನವಜಾತು ಶಿಶು ಸಾವು ಪೋಷಕರಿಂದ ವಿರುದ್ಧ ಆಕ್ರೋಶ

ಸರಕಾರಿ ಹೆರಿಗೆ ಆಸ್ಪತ್ರೆಯ ಡಾ.ಸುಧಾರಾಣಿ ಅವರ ನಿರ್ಲಕ್ಷ್ಯದಿಂದ ನವಜಾತ ಶಿಶು ಮೃತಪಟ್ಟಿದೆ ಎಂದು ಆರೋಪಿಸಿ ವೈದ್ಯರ ವಿರುದ್ಧ ಸಂಬಂಧಿಕರು ಆಕ್ರೋಶÜ ವ್ಯಕ್ತಪಡಿಸಿದ ಘಟನೆ ನಡೆಯಿತು.

Vijaya Karnataka 14 Feb 2019, 5:00 am
ಕೆಜಿಎಫ್‌: ಸರಕಾರಿ ಹೆರಿಗೆ ಆಸ್ಪತ್ರೆಯ ಡಾ.ಸುಧಾರಾಣಿ ಅವರ ನಿರ್ಲಕ್ಷ್ಯದಿಂದ ನವಜಾತ ಶಿಶು ಮೃತಪಟ್ಟಿದೆ ಎಂದು ಆರೋಪಿಸಿ ವೈದ್ಯರ ವಿರುದ್ಧ ಸಂಬಂಧಿಕರು ಆಕ್ರೋಶÜ ವ್ಯಕ್ತಪಡಿಸಿದ ಘಟನೆ ನಡೆಯಿತು.
Vijaya Karnataka Web neglected newborn infant death dysfunction against parents
ವೈದ್ಯರ ನಿರ್ಲಕ್ಷ್ಯ ನವಜಾತು ಶಿಶು ಸಾವು ಪೋಷಕರಿಂದ ವಿರುದ್ಧ ಆಕ್ರೋಶ


ಘಟನೆ ವಿವರ: ಮಾಲೂರು ಮಾದನಹಟ್ಟಿ ಗ್ರಾಮದ ನಿವಾಸಿ ಕೋಲಾರ ಡಿ.ಎಚ್‌.ಒ ಕಚೇರಿಯಲ್ಲಿ ಡಿ ವರ್ಗದ ನೌಕರ ಅರುಣ್‌ಕುಮಾರ್‌ ಅವರ ಪತ್ನಿ ಸುಮಲತಾ ತವರು ಮನೆ ಕೇತಗಾನಹಳ್ಳಿ ಗ್ರಾಮಕ್ಕೆ ಬಂದಿದ್ದು, ನಿನ್ನೆ ಸಂಜೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಸಂಬಂಧಿಕರು ಸರಕಾರಿ ಹೆರಿಗೆ ಆಸ್ಪತ್ರೆಗೆ ದಾಖಲಿಸಿದ್ದರು.

ವೈದ್ಯರು ಪರೀಕ್ಷೆ ನಡೆಸಿ ಸಾಮಾನ್ಯ ಹೆರಿಗೆಯಾಗಲಿದೆ ಎಂದು ತಿಳಿಸಿದ್ದರು. ಆದರೆ, ಬೆಳಗ್ಗೆ 5.30ರಲ್ಲಿ ನರ್ಮಲ್‌ ಹೆರಿಗೆ ಆಗುವುದು ಕಷ್ಟ ಸಾಧ್ಯವೆಂದು ತಿಳಿಸಿ ಸಿಜರಿಯಿನ್‌ ಮಾಡಬೇಕೆಂದು ತಿಳಿಸಿದ್ದರು.ಆದರೆ, ವೈದ್ಯರು ತಡ ಮಾಡಿ 8.30ಕ್ಕೆ ಸಿಜರಿಯನ್‌ ಮಾಡಿದಾಗ ಮಗು ಸತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನ್ನೆಲೆಯಲ್ಲಿ ಪೋಷಕರು ತನ್ನ ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ ವೇ ಕಾರಣ ಎಂದು ಆಸ್ಪತ್ರತೆ ಬಳಿ ಕೆಲ ಕಾಲ ಪ್ರತಿಭಟನೆ ನಡೆಸಿ ವೈದ್ಯರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ