ಆ್ಯಪ್ನಗರ

ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ

ಮನೆಯಲ್ಲಿಓದಿಕೊಳ್ಳುವಂತೆ ಬುದ್ಧಿವಾದ ಹೇಳಿದ ತಂದೆಯ ಮೇಲೆ ಕೋಪಗೊಂಡು ಕಾಲೇಜು ಬಾಲಕಿ ಮನೆಯಲ್ಲಿಫ್ಯಾನಿಗೆ ನೇಣು ಹಾಕಿಕೊಂಡು ಮ್ನತಪಟ್ಟಿರುವ ಘಟನೆ ತಾಲೂಕಿನ ಕೂರಂಡಹಳ್ಳಿ ಗ್ರಾಮದಲ್ಲಿಶನಿವಾರ ನಡೆದಿದೆ.

Vijaya Karnataka 26 Aug 2019, 3:29 pm
ಮಾಲೂರು: ಮನೆಯಲ್ಲಿಓದಿಕೊಳ್ಳುವಂತೆ ಬುದ್ಧಿವಾದ ಹೇಳಿದ ತಂದೆಯ ಮೇಲೆ ಕೋಪಗೊಂಡು ಕಾಲೇಜು ಬಾಲಕಿ ಮನೆಯಲ್ಲಿಫ್ಯಾನಿಗೆ ನೇಣು ಹಾಕಿಕೊಂಡು ಮ್ನತಪಟ್ಟಿರುವ ಘಟನೆ ತಾಲೂಕಿನ ಕೂರಂಡಹಳ್ಳಿ ಗ್ರಾಮದಲ್ಲಿಶನಿವಾರ ನಡೆದಿದೆ.
Vijaya Karnataka Web student commits suicide
ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ


ಮ್ನತಪಟ್ಟ ಬಾಲಕಿಯನ್ನು ತಾಲೂಕಿನ ಕೂರಂಡಹಳ್ಳಿ ಗ್ರಾಮದ ನಾರಾಯಣ ಸ್ವಾಮಿ ಎಂಬುವರ ಮಗಳಾದ ವರ್ಷ (16) ಎಂದು ಗುರುತಿಸಲಾಗಿದೆ.

ಪಟ್ಟಣದ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ತಂದೆ ನಾರಾಯಣಸ್ವಾಮಿ ಆಟೋ ಓಡಿಸಿಕೊಂಡು ತನ್ನ ಮಗಳಿಗೆ ಶಿಕ್ಷಣ ಕೊಡಿಸುತ್ತಿದ್ದ. ವರ್ಷ ಶನಿವಾರ ಮನೆಯಲ್ಲಿಇರಬೇಕಾದರೆ ತಂದೆ ನಾರಾಯಣಸ್ವಾಮಿ ಓದಿಕೊಳ್ಳುವಂತೆ ಬುದ್ಧಿವಾದ ಹೇಳಿದ್ದಾನೆ. ಆದರೆ ಇದರಿಂದ ಮನನೊಂದ ವರ್ಷ ತಂದೆ ಕೆಲಸಕ್ಕೆ ಹೋದ ನಂತರ ಮನೆಯಲ್ಲಿಯಾರೂ ಇಲ್ಲದ ಸಮಯದಲ್ಲಿಪ್ಯಾನಿಗೆ ಹಗ್ಗದಿಂದ ಬಿಗಿದುಕೊಂಡು ಮ್ನತಪಟ್ಟಿದ್ದಾಳೆ. ಈ ಬಗ್ಗೆ ಮಾಲೂರು ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ